ದೇವರ ಮನೆ ಮತ್ತು ಪೂಜೆಯ ಬಗ್ಗೆ ಕೆಲವು ವಿಷಯಗಳು

ದೇವರ ಮನೆ ಮತ್ತು ಪೂಜೆಯ ಬಗ್ಗೆ ಕೆಲವು ವಿಷಯಗಳು

venkata 01

. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..

. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..

. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.

. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..

. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆನೈವೇದ್ಯ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..

. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..

. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(
ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)

. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನುಅರಿಸಿನದ ನೀರಿನಿಂದ ಶುದ್ಧ ಮಾಡಿ..

. ದೇವರ ಪೂಜೆಗೆಆಂಜನೇಯಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..

೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..

೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..

೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..

೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..

೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..

೧೫. ದೇವರ ಪೂಜೆಗೆಹಸಿಯಾದ ಹಾಲನ್ನು ಮಾತ್ರ ಬಳಸಿ..

೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗತುಳಸೀಪತ್ರೆಯನ್ನುಬಳಸಬೇಕು..

೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..

೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..

೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದುಮನೆದೇವರೇ..”!

೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿಮಹಾಲಕ್ಷ್ಮೀಸಾನಿಧ್ಯ ಇರುತ್ತದೆ..

೨೧. “ಶ್ರೀ ಚಕ್ರ” , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ದೇವರುಗಳೆಲ್ಲಾಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..

Sri BRAHMANYA TIRTHA SREEPADANGALAVARU

Sri BRAHMANYA TIRTHA SREEPADANGALAVARU

sri-brahmanya-teerthara-brindavana1

ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||

ಸಮುತ್ಸಾರ್ಯತಮ:ಸ್ತೋಮಂ ಸನ್ಮಾರ್ಗ ಸಂಪ್ರಕಾಶ್ಯಚ |

ಸದಾ ವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್ ||

ಮಾಧ್ವ ಪರಂಪರೆಯಲ್ಲಿ ಕಂಡು ಬಂದ ಮಹಾ ಶ್ರೇಷ್ಠ ಯತಿಗಳ ಯಾದಿಯಲ್ಲಿ ಕಾಣುವ ಶ್ರೀ ವ್ಯಾಸರಾಜರನ್ನು ಗುರುತಿಸಿ ಆಶ್ರಮ ನೀಡಿದವರೇ ಅಬ್ಬೂರಿನ ಬ್ರಹ್ಮಣ್ಯತೀರ್ಥರು.  ಆಚಾರ್ಯ ಮಧ್ವರ ಪರಂಪರೆಯಲ್ಲಿ ಶ್ರೀಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥರು ಮತ್ತು ಅಕ್ಷೋಭ್ಯತೀರ್ಥರು, ನಂತರ ಜಯತೀರ್ಥರು, ವಿಧ್ಯಾಧಿರಾಜರು, ರಾಜೇಂದ್ರತೀರ್ಥರು, ಜಯಧ್ವಜತೀರ್ಥರ ನಂತರ ಪುರುಷೋತ್ತಮತೀರ್ಥರಿಂದ ಅಶ್ರಮ ಸ್ವೀಕರಿಸಿದ ಮಹಾನುಭಾವರೇ ಬ್ರಹ್ಮಣ್ಯತೀರ್ಥರು.  ಬ್ರಹ್ಮಣ್ಯತೀರ್ಥರ ಕಾಲ ೧೪೪೩ ರಿಂದ ೧೪೬೭.  ನರಸಿಂಹನೆಂಬ ಜನ್ಮನಾಮದಿಂದ ಅಬ್ಬೂರಿನಲ್ಲಿ ಜನಿಸಿ,  ೮ನೇ ವಯಸ್ಸಿನಲ್ಲಿ ಉಪನಯನಗೊಂಡು, ಶ್ರೀ ಪುರುಷೋತ್ತಮತೀರ್ಥರಿಗೆ ಸ್ವಪ್ನಸೂಚಿತವಾಗಿ ನರಸಿಂಹನಿಗೆ ಸನ್ಯಾಸವನ್ನು ನೀಡಿ “ಬ್ರಹ್ಮಣ್ಯತೀರ್ಥ”ರೆಂದು ಪ್ರಸಿದ್ಧರಾದರು.

  • It is Sri Brahmanya Tirtharu who was responsible for the birth, growth, vidya, ashrama of Sri Vyasarajaru.    He was born with the name Narasimha.  Sri Purushottama Tirtharu gave the sanyasa to Brahmanya Tirtharu as per swapna soochana.

 

  • Miracles by Brahmanya Thirtharu –

Birth of Sri Vysarajaru – Once when Brahmanya Tirtharu was on tour in Bannur, Raamacharya, an aged brahmin died on his way to Gangasnaana.  Ramacharya’s wife wanted to do “Sahagamana” with her husband and came to Swamiji for seeking Brahmanya Tirtha Seer’s permission for doing so.  But Brahmanya Thirtharu, even before her seeking permission told her “Dheerga sumangalee bhava”., “suputravatee bhava”.  On seeing all the pandits were surprised that a widow is being blessed with the boon of dheerga sumangalitva.  Then they appraised him of the situation.  But Swamiji told “It is told by Gopalakrishna Devaru, and he will survive and he will be shataayushi and would have two children”.  Saying this, Swamiji gave her “mantrodaka”. As soon as she came near the dead body of her husband she did the “prokshana” of Mantrodaka given by the seer and Ramachar got up as if he is getting up from sleep.   Afterwards, Sri Vyasarajaru was born to the aged parents and he was handed over to the Mutt.

 

  • Malur –  Once there lived a king named Thimmarasa.  He had a son named Sarangadhara.  When Sarangadhara’s mother died, Thimmarasa, even though he was aged, he married another Rajakumari.  But Rajakumari as she was young, she was not happy with the marriage.  She wanted to have Sarangadhara (her husband’s first wife’s son) for her sexual satisfaction.  When Sarangadhara rejected her request, she told her husband that Sarangadhara tried to rape her.  Then the king ordered his servants to cut his son into pieces and throw him in the Kanva River.  The servants obeyed the kings orders.   Sri Brahmanya Tirtharu happened to visit the Kanva river for his “ahneeka” and he saw the Prince cut into pieces.  Realising the facts, Swamiji did the “abhimantrana” of Mruthike on the body of the prince and he gradually developed his legs and arms and he was a normal boy after wards.  It is the same place which is called as Malur named after the incident. He did the “Bara Parihara” (Famine relief) in Vijaya nagar kingdom by chanting Parjanya JapaHe did the “Nrusimha Dwajastamba” stapane in BrahmanyapuraHe did the pratistapane of Mukyaprana in Brahmanyapura alongwith Sreepadarajaru and Sri Vyasarajaru.

————————————————————————–

ಶ್ರೀ ವ್ಯಾಸರಾಜರು…

ವಂದೇ ಬ್ರಹ್ಮಣ್ಯತೀರ್ಥಂ ಶುಭತಮ ಚರಿತಂ ಸೇವಿತ ಶ್ರೀಸಮೇತಮ್
ಶಾಂತಂ ದಾಂತಂ ಮಹಾಂತಂ ಗುರು ಗುಣಭರಿತಂ ಯೋಗಿ ಸಂಘೈರುಪೇತಮ್ ।
ಕಾಮಕ್ರೋಧಾದ್ಯತೀತಂ ಕುಮತಿಭಿರಜಿತಂ ಕಲ್ಮಷಾಂಬೋಧಿಪೋತಮ್
ಧೀರಂ ಭೂದೇವಗೀತಂ ಶುಭಜನ ಮಹಿತಂ ಧನ್ಯಮಾನಂ ವಿನೀತಮ್ ।।

ಶುಭತಮ ಚರಿತರಾದ; ಶ್ರೀ ಲಕ್ಷ್ಮೀನಾರಾಯಣನನ್ನು ಸೇವಿಸಿದವರೂ; ಶಾಂತರೂ – ದಾಂತರೂ – ಮಹಾತ್ಮರೂ – ಶ್ರೇಷ್ಠ ಗುಣಗಳಿಂದ ಪೂರ್ಣರೂ – ಯೋಗಿ ಸಮೂಹ ಸಮೇತರೂ – ಕಾಮ ಕ್ರೋಧಾದಿಗಳನ್ನು ಅತಿಕ್ರಮಿಸಿದವರೂ – ಕುಮತಿಗಳ ಸಂಬಂಧಿ ರಹಿತರೂ – ದುರ್ವಾದಿಗಳನ್ನು ಗೆದ್ದವರೂ – ಪಾಪವೆಂಬ ಸಮುದ್ರವನ್ನು ದಾಟಿಸಲು ತೆಪ್ಪದಂತೆ ಇರುವವರೂ – ಧೀರರೂ – ಭೂಸುರರಿಂದ ಸ್ತುತಿಸಲ್ಪಡುವವರೂ – ಸುಜನರಿಂದ ಮಹಿತರೂ – ಶ್ಲಾಘ್ಯವಾದ ಜ್ಞಾನವುಳ್ಳವರೂ – ವಿನೀತರೂ ಆದ ಶ್ರೀ ಬ್ರಹ್ಮಣ್ಯತೀರ್ಥರನ್ನು ವಂದಿಸುತ್ತೇನೆ!!

ಖಿನ್ನವಿನ್ನ ಜಪದ್ವೀಪ ಪೂತವಾತಮತಸ್ಥಿತಃ ।
ಶ್ರೀ ಬ್ರಹ್ಮವ್ರತಗಣ್ಯೋsಗಯೋಗವ್ರತ ತಪನ್ನಿವ ।।

” ಹೇ ಖಿನ್ನವಿನ್ನಃ ”

ದುಃಖಿತರಾದವರಿಂದ ಅಥವಾ ರೋಗ ಪೀಡಿತರಾದವರಿಂದ ಅಥವಾ ಸಂಸಾರ ಖೇದವನ್ನು ಹೊಂದಿದವರಿಂದ ತದ್ದುಃಖ ನಿವಾರಣೆಗೋಸ್ಕರ ಆಶ್ರಿತರಾದವರೇ ಅಥವಾ ಖೇದ ನಾಶಕರೆಂದು ವಿಚಾರಿತರಾದವರೇ…

” ಜಪದ್ವೀಪ ”

ಜಪ ಮಾಡತಕ್ಕ ತಪಸ್ವಿಗಳಲ್ಲಿ ಶ್ರೇಷ್ಠರಾದವರೇ ಅಥವಾ ತಮ್ಮನ್ನು ಕುರಿತು ಜಪವನ್ನು ಆಚರಿಸುವವರಿಗೆ ಜ್ಞಾನ ಕೀರ್ತ್ಯಾದಿ ಪ್ರಕಾಶಕರೇ ಅಥವಾ ತಮ್ಮನ್ನು ಕುರಿತು ಜಪ ಮಾಡತಕ್ಕವರಿಗೆ ತಮ್ಮ ಸ್ವರೂಪವನ್ನು ತೋರಿಸತಕ್ಕವರೇ….

” ಪೂತವಾತಮತಸ್ಥಿತಃ ”

ಪರಮ ಪವಿತ್ರರಾದ ಶ್ರೀ ಮುಖ್ಯಪ್ರಾಣಾವತಾರ ಭೂತರಾದ ಶ್ರೀಮನ್ಮಧ್ವಾಚಾರ್ಯರ ಮತದಲ್ಲಿ ಸಂಸ್ಥಿತರಾದವರೇ…

” ಶ್ರೀ ಬ್ರಹ್ಮಣ್ಯವ್ರತಗಣ್ಯ ”

ಶ್ರೀದೇವಿ ಸಹಿತನಾದ ಶ್ರೀ ವಿಷ್ಣ್ವಾಖ್ಯ ಪರಬ್ರಹ್ಮನಿಗೆ ಪ್ರೀತಿಕರವಾದ ” ಏಕಾದಶ್ಯುಪವಾಸ – ಹರಿ ಸರ್ವೋತ್ತಮತ್ವ ಸಾಧನಾದಿ ವ್ರತಗಳಿಂದ ತಾವು ಗಣನೀಯರು ಅಥವಾ ತಾದೃಶ ವ್ರತಾಚರಣೆಗಳಲ್ಲಿ ತಾವು ಅಗ್ರಗಣ್ಯರು….

” ಅಗಯೋಗವ್ರತ ”

ಅಚಲವಾದ ” ಧ್ಯಾನಯೋಗ ” ವೆಂಬ ವ್ರತವನ್ನು ಕೈಕೊಂಡವರೇ ಅಥವಾ ” ಅ ” ಕಾರ ವಾಚ್ಯನಾದ ಪರಮಾತ್ಮ ಸಂಬಂಧಿ ಯೋಗವೇ ವ್ರತವಾಗುಳ್ಳವರೇ……..

” ತಪನ್ ”

ತಪಸ್ಸನ್ನು ಮಾಡುವವರಾಗಿ ಅಥವಾ ಶತ್ರುಗಳನ್ನು ಪರಿತಪಿಸುವವರಾಗಿ ಅಥವಾ ವಾದಿಗಳನ್ನು ವಾದದಿಂದ ಜಯಿಸುವವರಾಗಿ ಅಥವಾ ಭಕ್ತರ ಪಾಪಗಳನ್ನು ನಾಶ ಪಡಿಸುವವರಾಗಿ…

” ಅವ ” = ರಕ್ಷಿಸಿರಿ!!!

” ತಪನ್ನಿತಿ ವಿಶೇಷಣಾತ್ ಸೂರ್ಯಾಂಶ ಸಂಭೂತತ್ತ್ವಂ ಧ್ವನ್ಯತೇ ”

ಈ ಶ್ಲೋಕದಲ್ಲಿ ” ತಪನ್ ” ಎಂಬ ವಿಶೇಷಣದಿಂದ ಶ್ರೀ ಬ್ರಹ್ಮಣ್ಯತೀರ್ಥರು ” ಸೂರ್ಯಾಂಶ ” ಸಂಭೂತರೆಂದು ಧ್ವನಿತವಾಗುತ್ತದೆ!!

ವಿವರಣೆ :

ತಪನ್ = ಸುಡುವ, ಕಾಯಿಸುವ, ಸೂರ್ಯ

ರಾಗ : ಅರಭಿ ತಾಳ : ಆದಿ

ಕೈಪಿಡಿದು ಪಾಲಿಸೈ ಬ್ರಹ್ಮಣ್ಯ ಗುರುವೇ ।। ಪಲ್ಲವಿ ।।

ಅಯ್ಯನೀನೆಂದು ನಿನ್ನಡಿಗೆ ವಂದಿಸುವೆ ।। ಅ. ಪ ।।

ಮೂಢಮತಿಗಳು ಬಂದು ।
ಬೇಡಿ ಕೊಳ್ಳಲು ಕರುಣ ।
ನೀಡಿ ನಿನ್ನವರನ್ನು ಕಾಯ್ದ ರೀತಿ ।।
ಗಾಢದಿಂದಲಿ ಬಂದು ।
ಮೂಢನಾದೆನ್ನನು ।
ಗೂಢದಿಂದಲಿ ಕಾಯೋ ಗುಣನಿಧಿಯೆ ಗುರುವೇ ।। ಚರಣ ।।

ಪುರುಷೋತ್ತಮರಾಯರ ।
ವರಪುತ್ರನೆಂದೆನಿಸಿ ।
ಹರುಷದಿಂದಲಿ ಬಂದ ಭಕ್ತ ಜನರ ।।
ಮೊರೆಯಲಾಲಿಸಿ ಸ್ವಾಮಿ ।
ಸ್ಮರಣೆಯ ಕೊಟ್ಟೆನ್ನ ।
ಹರುಷ ಪಡಿಸುವ
ಗುರುವು ನೀನೆಂದು ನಾ ಬಂದೆ ।। ಚರಣ ।।

ವರ ಕಣ್ವನದಿ ಕೂಲದಲಿ ಕಲ್ಮಷ ತೊಳೆದು ।
ಪರ್ಮೆಯಿಂದಲಿ ಶಿಶುವ ಪಾಲಿಸಿದ ಗುರುವೇ ।
ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ ।
ಸಜ್ಜನರನು ಕಾವೆ ಸರ್ವ ಕಾಲದಲಿ ।। ಚರಣ ।।

ಸರ್ವ ಗುಣ ಪೂರ್ಣ ಬ್ರಹ್ಮಣ್ಯಪುರ ವಾಸ ।
ನರಹರಿಯ ಪಾದವನು ಸ್ಮರಿಸಿ ನಿತ್ಯ ।
ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ ।
ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ ।। ಚರಣ ।।

ಮಣಿದು ಬೇಡುವೆ ನಿನ್ನ ಚರಣದಾಶ್ರಯವನಿತ್ತು ।
ಅಣುಗನೆಂದೆನಿಸೆನ್ನ ಸಲಹಬೇಕೋ ।
ಗುಣನಿಧಿ ಶ್ರೀ ಪ್ರಾಣನಾಥವಿಠಲನ ।
ಘನ ಚರಣ ಸ್ಮರಣೆಯ ನೇಯೋ ಗುರುವೇ ।। ಚರಣ ।।

 

 

 

ವೇದಗಳಲ್ಲಿ ಏಕಾದಶೀವ್ರತದ ಮಹಿಮೆ .

ವೇದಗಳಲ್ಲಿ ಏಕಾದಶೀವ್ರತದ ಮಹಿಮೆ 

43387-download2b2

ದೇವಾ ವೈ ಪ್ರಜಾಪತಬ್ರುವನ್ ಕೇನ ವೈ ಮನುಷ್ಯಾಸ್ತರಂತೀತಿ|
ಸಹೋವಾಚ ಜ್ಞಾನಕರ್ಮಣೋಸ್ತರಂತೀತಿ| ಜ್ಞಾಮಮುಪದಿಷ್ಟಂ ಕರ್ಮ ವ್ಯಾಖ್ಯಾಸ್ಯಾಮೋನಿತ್ಯಂ ನೈಮಿತ್ತಿಕಮ್ | ತದ್ಭೇದಾಃ ಸಂಧ್ಯಾ ಹೋಮವ್ರತಾದಯೋ ವ್ರತೇsಪ್ಯಹ್ನಿಪರಬ್ರಹ್ಮಣಃ ಉಪವಸೇತ್ ಸ ಹಿ ಶ್ರೇಷ್ಠಂ ಪರಂ ಪಾರಂ ತಾರಯತೀತಿ| ತೇ ಹೋಚುಃ ಕಥಂ ಭಗವ ಇತಿ ಸ ಹೋವಾಚ | ಏತಸ್ಮಿನ್ ಬ್ರಹ್ಮದಿವಸೇ ನಾಗ್ನಿಂ ಜುಹುಯಾನ್ನ ಶ್ರಾದ್ಧಂ ಕುರ್ಯಾತ್ ನ ಕಿಮಪಿ ನಿತ್ಯನೈಮಿತ್ತಿಕಾದಿ| ದೇವರ್ಷಿಪೃನ್ನ ತರ್ಪಯೇತ್ ಸ್ವಾಧ್ಯಾಯಂ ವಿನಾ ಪಂಚ ಮಹಾಯಜ್ಞಾನ್ | ತಸ್ಮಾದ್ಯದಿಹ ವಾ ವ ತರ್ಪಯೇತ್ ಸ ಪಿತೃಹಾ ಮಾತೃಹಾ ಸ ದೇವಹಾ ಸೋsಗ್ನಿಹಾ ಸ ಸರ್ವಹಾ ಭವತೀತಿ ಸ ಬ್ರಹ್ಮಣಃ ಸಾಯುಜ್ಯತಾಂ ಸಲೋಕತಾಂ ನ ಗಚ್ಚತಿ ಯ ಏವಂ ವೇದ ಇತ್ಯುಪನಿಷತ್ |

ಅನುವಾದ:-:

ದೇವತೆಗಳು ಪ್ರಜಾಪತಿಯನ್ನು ಕೇಳುತ್ತಾರೆ:- ಮನುಷ್ಯರ ಶ್ರೇಯಸ್ಸಿಗೆ ಹಾದಿ ಯಾವದು? ಅದಕ್ಕೆ ಪ್ರಜಾಪತಿಯು ಉತ್ತರಿಸುತ್ತಾನೆ:-; ಜ್ಞಾನ ಕರ್ಮಗಳಿಂದ ಸಂಸಾರವನ್ನು ದಾಟಬಹುದು ಜ್ಞಾನವನ್ನು ತಿಳಿಸಿಯಾಗಿದೆ, ಕರ್ಮವನ್ನು ತಿಳಿಸುವೆವು ಅದು ನಿತ್ಯ ನೈಮಿತ್ತಿಕ ಎಂದು ಎರಡು ಬಗೆ ಅವು ಸಂಧ್ಯಾವಂದನೆ, ಹೋಮಕಾರ್ಯ {ಪಂಚ ಮಹಾಯಜ್ಞಗಳು} ವ್ರತ ಮೊದಲಾಗಿ ಅನೇಕ ಬಗೆ .ಶ್ರೀಹರಿಯ ದಿನದಂದು ಉಪವಾಸ ಆಚರಿಸಲೇಬೇಕು ಅದು ಅತ್ಯಂತ ಶ್ರೇಷ್ಠವಾದ ಅಭ್ಯುದಯ ಸಾಧನವಾಗಿದೆ. ದೇವತೆಗಳು ಮತ್ತೆ ಪ್ರಶ್ನಿಸುತ್ತಾರೆ ಅದನ್ನು ಹೇಗೆ ಆಚರಿಸುವುದು? ಅದಕ್ಕೆ ಪ್ರಜಾಪತಿಯು ಉತ್ತರಿಸು ತ್ತಾನೆ ಈ ಏಕಾದಶೀ ದಿನದಂದು ಅಗ್ನಿಯಲ್ಲಿ ಏನನ್ನೂ ಹೋಮಿಸಕೂಡದು ಶಾದ್ದವನ್ನೂ ಮಾಡಕೂಡದು ಪಿತೃಗಳಿಗೆ ನಿತ್ಯತರ್ಪಣವನ್ನು ಸಹ ಕೊಡಕೂಡದು ; ಆ ದಿನ‌ ಮಾಡಬೇಕಾದ ಅತಿ ಮುಖ್ಯಕಾರ್ಯ ಶಾಸ್ತ್ರಧ್ಯಯನವೇ, ಆ ದಿನ ಪಿತೃತರ್ಪಾಣಾದಿಗಳನ್ನು ಕೊಡುವವನು, ತಂದೆ, ತಾಯಿ ದೇವ ಅಗ್ನಿ ಮೊದಲಾದ ಎಲ್ಲ ಪೂಜ್ಯರ ನ್ನೂ ಹತ್ಯೆಮಾಡಿದ ಪಾಪಕ್ಕೆ ಗುರಿಯಾಗುತ್ತಾನೆ‌ ಅವನಿಗೆ ಪರಮಾತ್ಮನ ಸಾಯಜ್ಯ ಸಾಲೋಕ್ಯ ಮೊದಲಾದ ಯಾವದೇ ಮುಕ್ತಿಯು ಎಂದಿಗೂ ದೊರಕುವದೇ ಇಲ್ಲಾ ಇದನ್ನು ತಿಳಿದುಕೊಳ್ಳಿ; ಇದು ತುಂಬಾ ರಹಸ್ಯವಾದ ಪ್ರಮೇಯ .

ಶ್ರೀಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ದೇವರ ಮನೆ ಮತ್ತು ಪೂಜೆ

ದೇವರ ಮನೆ ಮತ್ತು ಪೂಜೆ

images (1)

“ದೇವರ ಮನೆ ಮತ್ತು ಪೂಜೆ” ಯ ವಿಷಯಗಳು..

೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..

೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..

೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.

೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..

೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ “ನೈವೇದ್ಯ “ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..

೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..

೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)

೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು “ಅರಿಸಿನದ ನೀರಿನಿಂದ ಶುದ್ಧ ಮಾಡಿ..

೯. ದೇವರ ಪೂಜೆಗೆ “ಆಂಜನೇಯ” ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..

೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..

೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..

೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..

೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..

೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..

೧೫. ದೇವರ ಪೂಜೆಗೆ “ಹಸಿಯಾದ ಹಾಲನ್ನು ಮಾತ್ರ ಬಳಸಿ..

೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗ “ತುಳಸೀಪತ್ರೆಯನ್ನು” ಬಳಸಬೇಕು..

೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..

೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..

೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು “ಮನೆದೇವರೇ..”!

೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ “ಮಹಾಲಕ್ಷ್ಮೀ” ಸಾನಿಧ್ಯ ಇರುತ್ತದೆ..

೨೧. “ಶ್ರೀ ಚಕ್ರ” , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ “ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..

 

ಜೀವನಸಂಹಿತೆ ಗೀತೆ

ಜೀವನಸಂಹಿತೆ ಗೀತೆ

download (3)

ಗೀತೆ ಏನನ್ನು ಬೋಧಿಸುತ್ತದೆ..?ಹಲವರಿಗೆ ಗೊತ್ತೇ ಇಲ್ಲ..!!ಹಲವರಿಗೆ ತಿಳಿದುಕೊಳ್ಳುವ
ಅವಶ್ಯಕತೆಯಿಲ್ಲ..!!ಹಲವರಿಗೆ ಗೀತೆ ಕೇವಲ ಮನುವಾದಿಗಳಿಗಷ್ಟೇ ಸೀಮಿತ..!!ಹಲವರಿಗೆ
ಗೀತೆ ವಿವಾದ..!!ಕೆಲವರಿಗೆ ಸಂಸ್ಕೃತ ಬರುವುದಿಲ್ಲ..!!ಕೆಲವರಿಗೆ ಅರ್ಥವಾಗದ ಕಬ್ಬಿಣದ
ಕಡಲೆ..!!ಹಲವರದು ಗೀತೆ ಆಧ್ಯಾತ್ಮದ ಬಗ್ಗೆ ಆಸಕ್ತಿಯಿರುವವರಿಗೆ ಮಾತ್ರ ಎಂಬ
ಭಾವನೆ..!!ಹಾಗಾಗಿ ಗೀತೆಗೆ ಇಂದಿಗೂ ಜನಮನ್ನಣೆ ಸಿಕ್ಕಿಲ್ಲ.ಗೀತೆಯನ್ನು ಆಳವಾಗಿ
ಅಧ್ಯಯನ ಮಾಡುವವರಿಲ್ಲ.ಸಕಲ ಶಾಸ್ತ್ರದ ಸಾರವಾಗಿರುವ ಗೀತೆ ಇಂದಿಗೂ ಹಲವರಿಗೆ
ಅಸ್ಪೃಶ್ಯ..!!

ಗೀತೆ ಕೇವಲ ಆಧ್ಯಾತ್ಮಕ್ಕಷ್ಟೇ ಸೀಮಿತವೇ..?ಖಂಡಿತ ಅಲ್ಲ.ಬದುಕಿನ ಎಲ್ಲ ವಿಷಯಗಳನ್ನೂ
ಒಳಗೊಂಡಿರುವ ಗೀತೆ ಒಂದು ಆಚಾರಸಂಹಿತೆ.ಮನುಷ್ಯನ ಬದುಕು ಹೇಗಿರಬೇಕೆಂದು ತಿಳಿಸುವ
ಕೈಪಿಡಿ.ಗೀತೆಯನ್ನು ಸರಿಯಾಗಿ ಓದಿ ಅರ್ಥಮಾಡಿಕೊಂಡು ಗೀತೆಯ ತತ್ವವನ್ನು ಬದುಕಿನಲ್ಲಿ
ಅನುಸರಿಸಿದರೆ ಆ ವ್ಯಕ್ತಿಯ ಬಾಳು ಯಶಸ್ವಿಯಾಗುವುದರಲ್ಲಿ ಯಾವುದೇ
ಅನುಮಾನವಿಲ್ಲ.ನಿತ್ಯ ಬದುಕಿಗೆ ಗೀತೆ ಹೇಗೆ ಅವಶ್ಯಕ..?ಒಂದು ಉದಾಹರಣೆಯನ್ನು ನೋಡೋಣ..

ಆಹಾರದಿಂದಲೇ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ.ಶರೀರದ ಆರೋಗ್ಯ ಚೆನ್ನಾಗಿರಬೇಕೆಂದರೆ
ಸೇವಿಸುವ ಆಹಾರವೂ ಚೆನ್ನಾಗಿರಬೇಕು.ಆಹಾರವನ್ನು ಜಾಸ್ತಿ ಅಥವಾ ಕಡಿಮೆ
ಸೇವಿಸಬಾರದು.ಜಾಸ್ತಿ ಆಹಾರ ಅಥವಾ ಕಡಿಮೆ ಆಹಾರವನ್ನು ಸೇವಿಸುವುದರಿಂದ ಶರೀರದಲ್ಲಿ
ಅನಾರೋಗ್ಯವುಂಟಾಗುತ್ತದೆ.ಇದನ್ನೇ ಭಗವದ್ಗೀತೆಯ ಆರನೇ ಅಧ್ಯಾಯದ ೧೬ ನೇ ಶ್ಲೋಕದಲ್ಲಿ
ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ..

“ನಾತ್ಯಶ್ನತಸ್ತು ಯೋಗೋಸ್ತಿ ನ ಚೈಕಾಂತಮನಶ್ನತಃ |
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ||”

ಅಂದರೆ,ಯಾರು ಜಾಸ್ತಿ ಆಹಾರವನ್ನು ಸೇವಿಸುತ್ತಾರೋ ಅವರು ತಮ್ಮ ಲಕ್ಷ್ಯದತ್ತ
ಸಾಗಲಾರರು.ಯಾರು ಕಡಿಮೆ ಆಹಾರವನ್ನು ಸೇವಿಸುತ್ತಾರೋ ಅವರೂ ಸಹ ತಮ್ಮ ಲಕ್ಷ್ಯದತ್ತ
ಸಾಗಲಾರರು.ಹಾಗಾಗಿ ಆಹಾರವನ್ನು ಸಮಪ್ರಮಾಣದಲ್ಲಿ ಸೇವಿಸಬೇಕು.ನಮ್ಮ ವೈದ್ಯಕೀಯ
ವಿಜ್ಞಾನ ತಿಳಿಸುವುದು ಇದನ್ನೇ ತಾನೇ..?ಅಪರಿಮಿತ ಆಹಾರವನ್ನು ಸೇವಿಸುವುದರಿಂದ
ಅಜೀರ್ಣ,ಆಸಿಡಿಟಿ,ಬೊಜ್ಜು,ಕೊಬ್ಬು ಮುಂತಾದ ಸಮಸ್ಯೆಗಳು ಬರುತ್ತವೆ.ಅತಿ ಕಡಿಮೆ
ಆಹಾರವನ್ನು ಸೇವಿಸುವುದರಿಂದ ಅಶಕ್ತತೆ,ಉದರಸಂಬಂಧಿ ರೋಗಗಳು,ರಕ್ತಹೀನತೆ ಮುಂತಾದ
ಖಾಯಿಲೆಗಳು ಬರುತ್ತವೆ.ಹಾಗಾಗಿ ಆಹಾರವನ್ನು ಅತಿಯಾಗಿ ಸೇವಿಸಬಾರದು,ಕಡಿಮೆಯೂ
ಆಗಬಾರದು.ಸಮಪ್ರಮಾಣದಲ್ಲಿ ಸೇವಿಸಿದಾಗಷ್ಟೇ ವ್ಯಕ್ತಿ
ಆರೋಗ್ಯವಂತನಾಗಿರುತ್ತಾನೆಂಬುದನ್ನು ಭಗವಂತ ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ
ತಿಳಿಸಿದ್ದಾನೆ.

ಹಾಗೇ ಅವಶ್ಯಕತೆಯಿದ್ದಷ್ಟೇ ನಿದ್ರೆ ಮಾಡಬೇಕೆಂದು ಶ್ರೀಕೃಷ್ಣ ತಿಳಿಸುತ್ತಾನೆ.ಜಾಸ್ತಿ
ನಿದ್ರೆಯಿಂದ ಶರೀರ ಆಲಸ್ಯವನ್ನು ಹೊಂದುತ್ತದೆ.ಕಡಿಮೆ ನಿದ್ರೆಯಿಂದ ದೇಹ
ಬಲಹೀನತೆಯನ್ನು ಹೊಂದುತ್ತದೆಂದು ತಿಳಿಸಿದ್ದಾನೆ.ಆದ್ದರಿಂದ ನಿದ್ರೆಯೆಷ್ಟು
ಅವಶ್ಯಕತೆಯಿದೆಯೋ ಅಷ್ಟು ಸಮಯ ಮಲಗಬೇಕು.ಆರೋಗ್ಯವಂತ ವ್ಯಕ್ತಿಗೆ ಆರರಿಂದ ಎಂಟು
ಘಂಟೆಯಷ್ಟು ನಿದ್ರೆ ಸಾಕು.ಅದಕ್ಕಿಂತ ಜಾಸ್ತಿ ಮಲಗಿದರೆ ಹಲವು ವಿಧದ ರೋಗಗಳು
ಕಾಡಬಹುದು.

ಅದನ್ನೇ ಭಗವಂತ ತಿಳಿಸುತ್ತಾನೆ..

“ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||(ಭಗವದ್ಗೀತೆ ೬-೧೭)

ಅಂದರೆ ನಾವು ಯಾವುದನ್ನು ತಿನ್ನುತ್ತೇವೋ ಅದು ಆಹಾರ.ಆಹಾರ ಸೇವನೆಯ ನಂತರ ನಡೆಯುವುದು
ವಿಹಾರ.ಯಾವ ವ್ಯಕ್ತಿಯ ಆಹಾರ ಹಾಗೂ ವಿಹಾರ ಸಮರ್ಪಕವಾಗಿರುತ್ತದೆಯೋ ಅಂತಹ ವ್ಯಕ್ತಿ
ಸದಾ ಆರೋಗ್ಯವಂತನಾಗಿರುತ್ತಾನೆ.ಆತ ಜೀವನದಲ್ಲಿ ಸಫಲತೆಯನ್ನು
ಪಡೆಯುತ್ತಾನೆ.ಆಹಾರ,ವಿಹಾರಗಳಲ್ಲಿ ಅಸಮತೋಲನವುಂಟಾದರೆ ವ್ಯಕ್ತಿ ಅನಾರೋಗ್ಯದ ಕೂಪಕ್ಕೆ
ಬೀಳುತ್ತಾನೆ.ಅಸ್ವಸ್ಥ ವ್ಯಕ್ತಿ ಎಂದಿಗೂ ಸುಖವನ್ನು ಪಡೆಯಲಾರ ಎಂಬುದು ಭಗವಂತನ
ಅಭಿಪ್ರಾಯವಾಗಿದೆ.

“ಉಂಡು ನೂರಡಿ ತಿರುಗು” ಎಂಬ ಗಾದೆ ಮಾತಿದೆ ತಾನೇ..?ಊಟವಾದ ತಕ್ಷಣ ಮಲಗುವುದು
ಸರಿಯಲ್ಲವೆಂದು ಆಧುನಿಕ ವಿಜ್ಞಾನವೂ ಪ್ರತಿಪಾದಿಸುತ್ತದೆ.ಆದರೆ ಗೀತೆಯಲ್ಲಿ
ಆಹಾರ-ವಿಹಾರಗಳ ಕಲ್ಪನೆ ಸಾವಿರಾರು ವರ್ಷಗಳ ಹಿಂದೆಯೇ ಭಗವಂತನಿಂದ
ಹೇಳಲ್ಪಟ್ಟಿತ್ತು…!!

“ಯದಾ ವಿನಿಯತಂ ಚಿತ್ತಂ ಆತ್ಮನ್ಯೇವಾವತಿಷ್ಠತೇ |
ನಿಃಸ್ಪ್ರೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ||”

ಈ ಶ್ಲೋಕದ ಅನುಸಾರ,ಯಾವ ವ್ಯಕ್ತಿಯ ಮನಸ್ಸು ನಿಯಂತ್ರಣದಲ್ಲಿರುತ್ತದೆಯೋ ಹಾಗೂ
ಭಗವಂತನನ್ನೇ ಸ್ಮರಿಸುತ್ತಿರುತ್ತದೆಯೋ ಅಂತಹ ವ್ಯಕ್ತಿ ಭೋಗ-ಸುಖ-ದುಃಖಗಳಿಂದ
ವಿಮುಖನಾಗುತ್ತಾನೆ.ಇಂತಹ ವ್ಯಕ್ತಿಗಳು ಜೀವನದ ಪ್ರತಿಯೊಂದು ಕ್ಷಣದಲ್ಲೂ
ಸಮಚಿತ್ತದಿಂದಿರುತ್ತಾರೆ.ಸುಖೋಪಭೋಗಗಳ ವ್ಯಾಮೋಹ ದೂರವಾಗಿರುತ್ತದೆ.ಹಾಗಾಗಿ ನಾವೂ ಸಹ
ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡಲು ಯತ್ನಿಸಬೇಕು.ಧ್ಯಾನ ಹಾಗೂ ಯೋಗಗಳಿಂದ ಮನಸ್ಸಿನ
ನಿಯಂತ್ರಣವನ್ನು ಸಾಧಿಸಬಹುದು.ಆದ್ದರಿಂದ ಪ್ರತಿದಿನ ಮುಂಜಾನೆ ಅಥವಾ ಸಾಯಂಕಾಲ
ಧ್ಯಾನವನ್ನು ಮಾಡಬೇಕು.ಇದರಿಂದ ಮನಶ್ಶಾಂತಿ ಸಿಗುತ್ತದೆ.

ಹೀಗೆ ಭಗವದ್ಗೀತೆ ಕೇವಲ ಆಧ್ಯಾತ್ಮಕ್ಕಷ್ಟೇ ಸೀಮಿತವಲ್ಲ.ಮನುಷ್ಯನ ಶಾರೀರಿಕ ಹಾಗೂ
ಮಾನಸಿಕ ಆರೋಗ್ಯಕ್ಕೂ ಸಹಕಾರಿ.ಭಗವದ್ಗೀತೆಯ ತತ್ವಗಳನ್ನು ಓದಿ ಅರ್ಥಮಾಡಿಕೊಂಡು
ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ್ದು ಸನಾತನ ಧರ್ಮೀಯರಾದ ನಮ್ಮ ಆದ್ಯ ಕರ್ತವ್ಯ.
ಲೋಕಾಃ ಸಮಸ್ತಾಃ ಸುಖಿನೋ ಭವಂತು..

 

 

ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ

“ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ”

34a53-sr2bkrishna

ಒಬ್ಬ ಸಾಧು ತಪಸ್ಸು ಮಾಡುತ್ತಾ ಕುಳಿತಿರುತ್ತಾನೆ ವನದಲ್ಲಿ. ಆ ಸಮದಲ್ಲಿ ಒಬ್ಬ ದರಿದ್ರ ತನ್ನ ಅನೇಕ ಮಕ್ಕಳು ಮರಿಗಳೊಂದಿಗೆ ಬಂದು ಸಾಧುವಿನ ಕಾಲಿಗೆರಗಿ ಬೇಡಿಕೊಳ್ಳುತ್ತಾನೆ ನನ್ನ ಈ ದಾರಿದ್ರ್ಯ ಪರಿಹರಿಸು ಎಂದು.

ಅವನ ಆ ಆರ್ತ ದನಿಗೆ ಓಗೊಟ್ಟ ಸಾಧು ತಿಳಿಸಿದ. ಎದುರಿಗೆ ಕಾಣುವ ನದಿಯ ದಂಡೆಯಲ್ಲಿ ಒಂದು ಗುಂಡಾದ ಕಲ್ಲಿದೆ, ಅದರ ಕೆಳಗೆ ಒಂದು ಮೋರೆ ಇದೆ ಅಲ್ಲಿ ಒಂದು ಅನರ್ಘ್ಯವಾದ ಬೆಲೆಬಾಳುವ ರತ್ನವಿದೆ ಅದನ್ನು ಸ್ವೀಕರಿಸು. ಪೇಟೆಯಲ್ಲಿ ಮಾರಿಕೋ ಆ ಹಣದಿಂದ ನಿನ್ನ ಕುಟುಂಬವನ್ನು ಭರಿಸು ರಕ್ಷಿಸು.

ದರಿದ್ರ ಆದರೆ ವಿವೇಕಿ, ಮಹಾ ಬುದ್ಧಿವಂತ, ನೇರವಾಗಿ ನದಿಯ ದಡಕ್ಕೆ ಹೋಗಿ, ಗುಂಡಾದ ಬಂಡೆಯ ಕೆಳಗಿರುವ “ಅನರ್ಘ್ಯವಾದ ರತ್ನ” ವನ್ನು ನೋಡಿದ ಸಂತೋಷಯಾಯಿತು. ಅದನ್ನು ಕೈ ಇಂದ ಮುಟ್ಟಿದ ನಿಜವೆಂದು ತಿಳಿತು. ಇನ್ನೇನು ಸ್ವೀಕರಿಸಬೇಕು ಅಷ್ಟರಲ್ಲಿ ವಿವೇಕ ಎಚ್ಚರಿಸಿತು….

…………….ವಿಚಾರ ಮಾಡಿದ ಆ ರತ್ನವನ್ನು ಅಲ್ಲಿಯೇ ಬಿಟ್ಟು ಬಂದ. ಬರಿಗೈಲಿ ಬಂದ ಆ ದರಿದ್ರನನ್ನು ನೋಡಿದ ಸಾಧು ಕೇಳಿದ ಯಾಕೋ “ರತ್ನ ಸಿಗಲಿಲ್ಲವೇ..?? ಸಿಕ್ಕಿತು ಸ್ವಾಮಿ. ತೆಗೆದುಕೊಳ್ಳಲಿಲ್ಲವೇಕೆ…?? ಏನೋ ತಿಯಲ್ಲಿ ಬೇರೆ ವಿಚಾರ ಬಂತು ಬಿಟ್ಟು ಬಂದೆ. ಹಾಗಾದ್ರೆ ಏನದು ವಿಚಾರ… ??

ಈ ಸಾಧು “ಈ ಅಮೂಲ್ಯವಾದ ರತ್ನವನ್ನು ಕಣ್ಣೆತ್ತಿಯೂ ನೋಡದೆ ಉಪೇಕ್ಷೆ ಮಾಡಿದಾನೆ, ಅಷ್ಟೇ ಅಲ್ಲ ತನ್ನ ಕುಟುಂಬ ಭರಣೆ ಮಾಡುತಾ ಆನಂದದಿಂದ ಇದ್ದಾನೆ ಎಂದರೆ, ನನ್ನ ಹಾಗೂ ನನ್ನ ಕುಟುಂಬದ ಪೋಷಣೆಗೆ ಇದಕ್ಕೂ ಅಮೂಲ್ಯವಾದದ್ದು ಮತ್ತೊಂದು ಇರಬಹುದು…….” ಎಂದು ತಲೆಯಲ್ಲಿ ಸಣ್ಣ ವಿಚಾರ ಬಂತು ಸ್ವಾಮಿ ಅದಕ್ಕೆ ಬಿಟ್ಟು ಬಂದೆ.

ಸ್ವಾಮಿ “ಆ ರತ್ನವನ್ನು ಯಾಕೆ ಉಪೇಕ್ಷೇ ಮಾಡಿದ್ದೀರಾ…?? ರತ್ನಕ್ಕಿಂತಲೂಅಮೂಲ್ಯವಾದದ್ದು ಯಾವದು ? ? ದಯಮಾಡಿ ತಿಳಿಸುತ್ತೀರಾ..??

ಸಾಧುವಿಗೆ ಎಲ್ಲಿಲ್ಲದ ಖುಶಿ ಆಯ್ತು. ಸಂತೋಷದಿಂದ ಹೇಳಿದ “ಇಂದಿನಿಂದ ದರಿದ್ರ ನೀನಲ್ಲ, ಆಗರ್ಭ ಶ್ರೀಮಂತನೇ ಸರಿ …” ರತ್ನವನ್ನು ಪಡೆಯುವದೇನಿದೆ “ಖಡ್ಗವನ್ನು ಮೊನಚು ಮಾಡುಲು ತನ್ನ ಕತ್ತನ್ನೇ ಉಪಯೋಗಿಸಿದ ಹಾಗೆ”

ರತ್ನವಿಟ್ಟುಕೊಂಡರೆ ಪೋಷಣೆಯಾಗಲಾರದು, ಸಮಸ್ಯೆಗಳ ಸುರಿಮಳೆಯೇ ಆರಂಭಿಸುತ್ತದೆ. ನಿನ್ನನ್ನು ಗಲಬಂಧನದಲ್ಲಿ ಸಿಕ್ಕಿ ಹಾಕಿಸಲೂ ಹೇಸುವದಿಲ್ಲ ರತ್ನ. ಕುಟುಂಬದ ಭರಣೆ ಪೋಷಣೆ ಆ ರತ್ನ ಮಾಡುವದಿಲ್ಲ. ಅದರ ಪೋಷಣೆಯಲ್ಲಿಯೇ ಜೀವನ ಸವೆದು ಹೋಗುತ್ತದೆ ಅದಕ್ಕಾಗಿ ಆ ರತ್ನವನ್ನು ಉಪೇಕ್ಷಿಸಿದೆ.

ನನ್ನನ್ನು ರಕ್ಷಿಸುವ, ಪೋಷಿಸುವ, ಮಹಾದುಃಖದಿಂದ ಪಾರುಮಾಡುವ , ಅನಂತ ಸಮ್ಮೋದವನ್ನು ಸುರಿಸುವ, ಅರೆಘಳಿಗೆ ಬಿಡದೆ ನಿರಂತರ ನನ್ನೋಟ್ಟಿಗೆ ಇರುವ, ನಾ ಮರೆತರೂ ನನ್ನನ್ನು ಮರೆಯದ, ದರಿದ್ರರಾದ ನಮ್ಮಲ್ಲಿ ತಾನು ಇಲ್ದಿದ್ದರೂ ನಮ್ಮನ್ನು ರಕ್ಷಿಸುವ ಪೋಶಿಸುವ ಅಪೂರ್ವ ಅದ್ಭುತವಾದ “ಕೃಷ್ಣ”ನೆಂಬ ಮಹಾರತ್ನವೊಂದಿದೆ ಅದರ ಬೆನ್ನು ಬಿದ್ದಿದ್ದೇನೆ.

ಆ “ಕೃಷ್ಣ”ವೆಂಬ ರತ್ನವನ್ನು ಪಡೆಯಲು “ರಕ್ಷತೀತ್ಯೇವ ವಿಶ್ವಾಸಃ ” ಭರವಸೆ ವಿಶ್ವಾಸ ಭಕ್ತಿ ಗಳೆಂಬ ಅಡಿಗಲ್ಲಿನ ಮೇಲೆ “ತಪಸ್ಸಿಗೆ” ಕುಳಿತಿದ್ದೇನೆ. ನಿನಗೂ ಆ ರತ್ನಪಡೆಯುವದಿದ್ದರೆ ನನ್ನ ಪಕ್ಕದಲ್ಲಿ ಕುಳಿತುಕೋ. ಎಲ್ಲವನ್ನು ಸಮರ್ಪಿಸಿ ಕುಳಿತುಕೊ.

 

ಪರಮಹಂಸಾಶ್ರಮ ಯತಿಗಳ ಲಕ್ಷಣ

ಶ್ರೀ ವ್ಯಾಸರ ದೃಷ್ಟಿಯಲ್ಲಿ ಪರಮಹಂಸಾಶ್ರಮ ಯತಿಗಳ ಲಕ್ಷಣ – ಒಂದು ಚಿಂತನೆ

Veda-Vyasa-Devaru-Acharya-Madhwa

ಉಕ್ತೇಷು ಸಂನ್ಯಾಸೇಷು ಪರಮಹಂಸ ಸಂನ್ಯಾಸಮೇವ ಮುಖ್ಯಮಿತ್ಯಾಹುಃ, ಐತರೇಯ ಶ್ರುತಿಚೋದಿತ್ವಾತ್ । ತಥಾ ಚ ಶ್ರುತಿಃ –

ಅಥ ಪರಿವ್ರಾಡೇಕಶಾಟೀ ಪರಹಿತೋ ಮುಖೋದರಪಾತ್ರೋ ಅರಣ್ಯನಿಲಯೋ ಭಿಕ್ಷಾರ್ಥಂ ಗ್ರಾಮಂ ಪ್ರವಿಶೇತ ಆಸಾಯಂ ಪ್ರದಕ್ಷಿಣೇನಾವಿಚಿಕಿತ್ಸಾರ್ವವರ್ಣಿಕಂ ಭೈಕ್ಷಾಚರ್ಯಂ ಅಭಿಶಸ್ತಪತತಿವರ್ಜಂ ಅಯಜ್ಞೋಪವೀತೀ ಶೌಚಾನಿಷ್ಠಃ ಕಾಮಂ ಏಕಂ ವೈಣವಂ ದಂಡಮಾದದೀತ್ ಇತಿ ।।

ಸಂನ್ಯಾಸಗಳಲ್ಲಿ ” ಪರಮಹಂಸ ” ಸಂನ್ಯಾಸವೇ ಮುಖ್ಯ. ” ಐತರೇಯ ಶ್ರುತಿ ” ಯಲ್ಲಿ ” ಪರಮಹಂಸ ಸಂನ್ಯಾಸವೇ ಸ್ವೀಕರಿಸಲು ಅರ್ಹವಾದ ಉತ್ತಮವಾದ ಸಂನ್ಯಾಸ ” ವೆಂದು ಹೇಳಿರುವುದರಿಂದ ಪರಮಹಂಸ ಸಂನ್ಯಾಸವೇ ಮುಖ್ಯವೆಂದು ವಿಚಾರವಂತರು ನಿರ್ಧರಿಸಿದ್ದಾರೆ. ಈ ವಿಷಯವನ್ನು ಪ್ರತಿಪಾದಿಸುವ ಐತರೇಯ ಶ್ರುತಿಯು ” ಅಥ ಪರಿವ್ರಾಟ್ ” ಇತ್ಯಾದಿಯಾಗಿವೆ. ಈ ಶ್ರುತಿಯ ತಾತ್ಪರ್ಯವು ಹೀಗಿದೆ…

ಆನಂತರ ಪರಮಹಂಸ ಪರಿವ್ರಾಜಕ ಧರ್ಮವನ್ನು ಹೇಳುತ್ತೇವೆ ಎಂಬುದಾಗಿ ಐತರೇಯ ಶ್ರುತಿಯು ಪ್ರಾರಂಭವಾಗುತ್ತದೆ.

ಈ ಪರಮಹಂಸ ಪರಿವ್ರಾಜಕನನ್ನು ” ಪರಿವ್ರಾಟ್ ” ಎಂದು ಹೇಳುತ್ತಾರೆ. ” ಪರಿತ್ಯಜ್ಯ ಸರ್ವಂ ವ್ರಜತೀತಿ ಪರಿವ್ರಾಟ್ ” ಎಲ್ಲವನ್ನೂ ಬಿಟ್ಟು ಪರಮಾತ್ಮನ ಜ್ಞಾನಾರ್ಥವಾಗಿ ಸಂಚಾರ ಮಾಡುತ್ತಾ; ಆಸ್ತಿಕರಿಗೆ – ಭಕ್ತರಿಗೆ ಜ್ಞಾನೋಪದೇಶ ಮಾಡುವವನು ಪರಮಹಂಸ ಸಂನ್ಯಾಸಿಯು!

ಈ ಪರಮಹಂಸ ಸಂನ್ಯಾಸಿಯು ಒಂದು ಶಾಟಿಯನ್ನು ಮಾತ್ರ ಪರಿಗ್ರಹಿಸಬೇಕು.

ಕೌಪೀನ ಮತ್ತು ಶಾಟಿಯಲ್ಲದೇ ಮತ್ತಾವ ವಸ್ತ್ರವನ್ನೂ ಉಡಬಾರದು, ಧರಿಸಬಾರದು.

” ಪರಹಿತಃ ” –

ಪರಮಾತ್ಮನ ಪ್ರೀತ್ಯರ್ಥವಾಗಿ ಎಲ್ಲರಿಗೂ ಹಿತವನ್ನೇ ಬಯಸಬೇಹು ಮತ್ತು ಅಭಯವನ್ನು ಕೊಡಬೇಕು.

” ಮುಖೋದರಪಾತ್ರಃ ” –

ಸಂನ್ಯಾಸಿಯು ಮುಖ ಮತ್ತು ಹೊಟ್ಟೆಯೇ ಪಾತ್ರೆಯಾಗಿ ಉಳ್ಳವನಾಗಿರಬೇಕು.
ತಾನು ಅಡಿಗೆ ಮಾಡಬಾರದು.
ಪಾತ್ರೆಯಲ್ಲಿ ಊಟ ಮಾಡಬಾರದು.
ತಾನೂ ಬೇರೇ ಪಾತ್ರೆಗಳನ್ನು ಇಟ್ಟುಕೊಳ್ಳಬಾರದು.

” ಅರಣ್ಯನಿಲಯಃ ” –

ಸಂನ್ಯಾಸಿಯು ಆರಣ್ಯದಲ್ಲಿ ವಾಸಿಸಬೇಕು.

ನಿರ್ಜನ ಪ್ರದೇಶದಲ್ಲಿ ಸಂನ್ಯಾಸಿಯು ಏಕಾಂತ ಸ್ಥಳದಲ್ಲಿ ವಾಸಿಸುತ್ತಾ ಪರಮಾತ್ಮನ ಧ್ಯಾನ ಮಾಡುತ್ತಿರಬೇಕು.

ಜನ ಸಮುದಾಯದಲ್ಲಿ ಸೇರಿದರೆ ಬುದ್ಧಿ ಚಾಂಚಲ್ಯ ಉಂಟಾಗುವ ಸಂಭವವಿದೆ. ಆದ್ದರಿಂದ ಊರಿನ ಹೊರಗೆ ನಿರ್ಜನ ಪ್ರದೇಶದಲ್ಲಿ ವಾಸಿಸಬೇಕು.

” ಭಿಕ್ಶಾರ್ಥಂ ಗ್ರಾಮಂ ಪ್ರವಿಶೇತ್ ಆಸಾಯಂ ಪ್ರದಕ್ಷಿಣೇನ ” –

ಭಿಕ್ಷೆಗೋಸ್ಕರವಾಗಿ ಸಂನ್ಯಾಸಿಯು ಗ್ರಾಮಕ್ಕೆ ಬರಬಹುದು. ಮಧ್ಯಾಹ್ನದ ನಂತರ ಭಿಕ್ಷೆಗಾಗಿ ಗ್ರಾಮವನ್ನು ಪ್ರವೇಶಿಸಿ ಗ್ರಾಮದಲ್ಲಿ ಪ್ರದಕ್ಷಿಣೆಯಾಗಿ ಬಂದು ಭಿಕ್ಷೆಯನ್ನು ಸ್ವೀಕರಿಸಿ ಅನಂತರ ಗ್ರಾಮದಿಂದ ಹೊರಗೆ ತನ್ನ ವಾಸ ಸ್ಥಾನದ ಕಡೆಗೆ ಹೊರಟು ಹೋಗಬೇಕು.
ಸಾಯಂಕಾಲವಾದ ಮೇಲೆ ಸಂನ್ಯಾಸಿಯು ಊರಿನ ಒಳಗೆ ಇರಬಾರದು.

” ಅವಿಚಿಕಿತ ” –

ಯಾರಲ್ಲಿಯೂ ಸಂಶಯವನ್ನು ವ್ಯಕ್ತ ಪಡಿಸಬಾರದು. ಸಂನ್ಯಾಸಿಯು ತಾನು ಭಿಕ್ಷೆಗಾಗಿ ಗ್ರಾಮವನ್ನು ಪ್ರವೇಶಿಸಿದ ಮೇಲೆ ಇವರು ಒಳ್ಳೆಯವರೋ, ಕೆಟ್ಟವರೋ ಇತ್ಯಾದಿ ರೀತಿಯಾ ಸಂಶಯವನ್ನು ತಾಳಬಾರದು.

ಜನರ ಸ್ವಭಾವವನ್ನು ವಿಮರ್ಶಿಸಲು ಹೋಗಬಾರದು.

ಯಾರ ಗುಣ ದೋಷಗಳನ್ನೂ ವಿಮರ್ಶಿಸಬಾರದು.

ಭಿಕ್ಷಾಟನೆಗಾಗಿ ಬಂದಿರುವ ತನ್ನ ಕಾರ್ಯವನ್ನು ಪೂರೈಸಿಕೊಂಡು ಊರಿನಿಂದ ಹೊರಗೆ ಹೊರಟು ಹೋಗಬೇಕು!!

ಸಾರ್ವವರ್ಣಿಕಂ ಭೈಕ್ಷಾಚರ್ಯಂ ಅಭಿಶಸ್ತಪತಿತ ವರ್ಜಂ –

ಸಂನ್ಯಾಸಿಯು ಎಲ್ಲಾ ವರ್ಣದವರಲ್ಲಿಯೂ ಭಿಕ್ಷೆಯನ್ನು ಬೇಡಬಹುದು.

ಆದರೆ ದೋಷಾರೋಪಣೆಗೆ ಗುರಿಯಾದವರಲ್ಲಿಯೂ, ಮಹಾಪಾತಕ – ಉಪಪಾತಕ – ಕ್ಷುದ್ರಪಾತಕಾದಿಗಳಿಂದ ಕೂಡಿದವರಲ್ಲಿಯೂ ಭಿಕ್ಷೆಯನ್ನು ಬೇಡಲು ಹೋಗಬಾರದು.

ಸಂನ್ಯಾಸಿಯು ಎಲ್ಲಾ ವರ್ಣದವರಲ್ಲಿಯೂ ಭಿಕ್ಷೆಯನ್ನು ಬೇಡಬಹುದುಯೆಂದು ಹೇಳಿದ್ದರೂ ಅವನು ತನಗಿಂತ ಕೆಳಗಿನ ವರ್ಣದವರಲ್ಲಿ ಬೇಯಿಸಿದ ಪದಾರ್ಥಗಳನ್ನು ಬಿಕ್ಷೆಯಾಗಿ ಸ್ವೀಕರಿಸಬಾರದು.

ಹಸಿ ಪದಾರ್ಥಗಳನ್ನು ಭಿಕ್ಷೆಯಾಗಿ ಸ್ವೀಕರಿಸಿ ತನ್ನ ಗೃಹಸ್ಥ ಶಿಷ್ಯರಿಗೆ ಕೊಟ್ಟು ಅವರಿಂದ ಪಾಕ ಮಾಡಿಸಿ ತಾನು ಅವರಿಂದ ಭಿಕ್ಷಾ ರೂಪವಾಗಿ ಅದನ್ನು ಸ್ವೀಕರಿಸಬೇಕು.

ಅಪವಾದಗ್ರಸ್ತರೂ, ಪಾತಕಿಗಳೂ ಆದವರಲ್ಲಿ ಭಿಕ್ಷೆ ಬೇಡಬಾರದು.

” ಅಯಜ್ಞೋಪವೀತೀ ” –

ಸಂನ್ಯಾಸಿಯು ಯಜ್ಞೋಪವೀತವನ್ನು ಧರಿಸಬಾರದು.

ಶಿಖಾ ಯಜ್ಞೋಪವೀತ ಧಾರಣವು ಬ್ರಹ್ಮಚಾರಿ – ಗೃಹಸ್ಥ – ವಾನಪ್ರಸ್ಥರ ಧರ್ಮವು.

ಸಂನ್ಯಾಸಿಯು ಶಿಖೆಯನ್ನು ಧರಿಸಬಾರದು.

” ಶೌಚನಿಷ್ಠಃ ” –

ಸಂನ್ಯಾಸಿಯು ವಿಶೇಷವಾಗಿ ಒಳ ಹೊರಗಿನ ಶೌಚವನ್ನು ಖಡ್ಡಾಯವಾಗಿ ಆಚರಿಸಲೇಬೇಕು.

ಶೌಚಂ ತು ದ್ವಿವಿಧಂ ಪ್ರೋಕ್ತಂ ಬಾಹ್ಯಮಂತರಮೇವ ಚ ।
ಮೃಜ್ಜಲಾಭ್ಯಾಂ ಕೃತಂ ಬಾಹ್ಯಂ ಭಾವಶುದ್ಧಿಸ್ತಥಾಂತರಂ ।।

ಎಂಬ ವಚನಾನುಸಾರ ಶೌಚವು ಬಾಹಿ ಮತ್ತು ಅಂತರವೆಂದು ಎರಡು ವಿಧ.

ಮಣ್ಣು ಮತ್ತು ನೀರುಗಳಿಂದ ಮಾಡಿಕೊಳ್ಳುವ ಶುದ್ಧಿಯನ್ನು ” ಬಾಹ್ಯ ಶೌಚ ” ವೆಂದು ಹೇಳುತ್ತಾರೆ.

ಅಂತಃಕರಣದಲ್ಲಿ ಪಾಪಕರವಾದ ಆಲೋಚನೆಯನ್ನು ಬಿಟ್ಟು ಯಾವಾಗಲೂ ಭಗವಂತನ ಸ್ಮರಣೆಯನ್ನು ಮಾಡುತ್ತಿರುವುದು ” ಅಂತರಶೌಚ ” ವು.

ಈ ಎರಡನ್ನೂ ಸಂನ್ಯಾಸಿಯು ವಿಶೇಷವಾಗಿ ಆಚರಿಸಲೇಬೇಕು.

” ಕಾಮಂ ಏಕಮ್ ವೈಣವಂ ದಂಡಮಾದದೀತ ” –

ಎಲ್ಲಾ ಪರಿಗ್ರಹವನ್ನು ಬಿಟ್ಟಿದ್ದರೂ ಸಂನ್ಯಾಸಿಯು ಒಂದು ಬಿದಿರಿನ ದಂಡವನ್ನು ಮಾತ್ರ ಹಿಡಿದಿರಬಹುದು.

” ಕಾಷಾಯ ದಂಡ ಮಾತ್ರೇಣ ಯತಿಃ ಪೂಜ್ಯಃ ನ ಸಂಶಯಃ ” –

ಎಂಬ ವಚನದಂತೆ ಕಾವಿ ಬಟ್ಟೆ ಮತ್ತು ಬಿದಿರಿನ ದಂಡ ಇವೆರಡೂ ಸಂನ್ಯಾಸಿಯ ಮುಖ್ಯ ಲಕ್ಷಣಗಳಾದುದರಿಂದ ಎಲ್ಲಾ ಪರಿಗ್ರಹವನ್ನು ಬಿಟ್ಟಿರುವ ಸಂನ್ಯಾಸಿಯೂ ವೇಣುದಂಡವನ್ನು ಹಿಡಿಯಬೇಕು ಎಂದು ತಾತ್ಪರ್ಯ!!

” ಯತಿಗಳಿಗೆ ನಿಷಿದ್ಧ ಧರ್ಮಾಚರಣೆಗಳು ”

ಯತಿನಾಂ ನಿಷಿದ್ಧ ಧರ್ಮಾಚರಣೇ ದೋಷಮಾಹ ಸ ಏವ –
ಯಸ್ತು ಪ್ರವ್ರಜಿತೋ ಭೂತ್ವಾ ಪುನಃ ಸೇವೇತ ಮೈಥುನಂ ।
ಷಷ್ಟಿರ್ವರ್ಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕೃಮಿಃ ।।

ಕುರುತೇ ಯದಿ ಸಂನ್ಯಾಸೀ ತಸ್ಯ ಧರ್ಮೋ ವಿಹೀಯತೇ ।
ಶುಕ್ಲ ವಸ್ತ್ರಂ ಸ್ತ್ರೀಕಥಾ ಚ ಲೌಲ್ಯಂ ಯಾನಂ ಚ ನಿತ್ಯಶಃ ।।

ರಾತ್ರಾವನ್ನಂ ದಿವಾಸ್ವಾಪೋ ಯತೀನಾಂ ಪತನಾನಿ ಷಟ್ ।
ಏಕತ್ರ ಲೋಭತೋ ಭಿಕ್ಷುಃ ಪಾತ್ರಪೂರಣಮಿಚ್ಛತಿ ।।

ದಾತಾ ಸ್ವರ್ಗಮವಾಪ್ನೋತಿ ಭೋಕ್ತಾ ಕಿಲ್ಬಿಷಮಶ್ನುತೇ ।
ಅನ್ನದಾನಪರೋ ಭಿಕ್ಷುಶ್ಚತುರೋ ಹಂತಿ ದಾನತಃ ।।

ದಾತಾರಮನ್ನಮಾತ್ಮಾನಾಂ ಯಸ್ಮೈ ಚಾನ್ನಂ ಪ್ರಯಚ್ಛತಿ ।।

ಯತಿಗಳು ತಮಗೆ ವಿಹಿತವಾದ ಧರ್ಮವನ್ನು ಮಾತ್ರ ಆಚರಿಸಬೇಕು. ನಿಷಿದ್ಧವಾದ ಯಾವ ಧರ್ಮವನ್ನೂ ಆಚರಿಸಬಾರದು. ಯತಿಗಳು ನಿಷಿದ್ಧವಾದ ಧರ್ಮವನ್ನು ಆಚರಿಸಿದರೆ ದೋಷವನ್ನು ಶ್ರೀ ವ್ಯಾಸರೇ ಈ ರೀತಿ ಹೇಳುತ್ತಾರೆ…

” ಯಸ್ತು ಪ್ರವ್ರಜಿತೋ ಭೂತ್ವಾ ” ಇತ್ಯಾದಿ ಶ್ಲೋಕವು.

ಯಾವನಾದನೊಬ್ಬ ದ್ವಿಜನು ಒಂದುಬಾರಿ ಸಂನ್ಯಾಸವನ್ನು ಸ್ವೀಕರಿಸಿ ಅನಂತರ ಕಾಮದಿಂದ ಬುದ್ಧಿ ಚಾಂಚಲ್ಯವನ್ನು ಹೊಂದಿ ಸ್ತ್ರೀಯನ್ನು ಭೋಗಿಸಿದರೆ ಅವನಿಗೆ ಭಯಂಕರವಾದ ಅನರ್ಥವು ಕಾದಿರುತ್ತದೆ. ಅವನು 60000 ( ಅರವತ್ತು ಸಾವಿರ ) ವರ್ಷ ಪರ್ಯಂತರವಾಗಿ ಅಮೇಧ್ಯದಲ್ಲಿ ಕ್ರಿಮಿಯಾಗಿ ಹುಟ್ಟುತ್ತಾ ಇರುತ್ತಾನೆ. ಅತ್ಯಪ್ಲ್ಪವಾದ ಆಯುಷ್ಯವುಳ್ಲ ಕ್ರಿಮಿಯು ಅಮೇಧ್ಯದಲ್ಲಿಯೇ ಹುಟ್ಟಿ ಅಮೇಧ್ಯದಲ್ಲಿಯೇ ಸಾಯುತ್ತಾನೆ. ಅಂಥಾ ಹೀನ ಜನ್ಮ ಸಂನ್ಯಾಸಿಯಾದವನು ಹೊಂದುತ್ತಾನೆ.

ಸಂನ್ಯಾಸ ಧರ್ಮದಲ್ಲಿ ” ಮೈಥುನ ವರ್ಜನ ” ವು ಪ್ರಥಮ ಸ್ಥಾನವನ್ನು ಪಡೆದಿದೆ.

ಬಿಳೀ ವಸ್ತ್ರ ಉಡುವುದು ( ಶುಕ್ಲ ವಸ್ತ್ರಂ )

ಸ್ತ್ರೀ ವಿಷಯಕವಾದ ವಾರ್ತಾಲಾಪ ( ಸ್ತ್ರೀ ಕಥಾ ) ಅಂದರೆ ಪೂರ್ವಾಶ್ರಮ ಹೆಂಡತಿ ಬಗ್ಗೆ ಚಿಂತೆ ಮಾಡುವುದು / ಅವಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದು ಇದು ದೋಷ. ಆದ್ದರಿಂದ ಹೆಣ್ಣಿನ ಆಸೆ ಬಿಡಲೇಬೇಕು ಎಂದು ತಾತ್ಪರ್ಯ.

ಜಿಹ್ವಾ ಚಾಪಲ್ಯ ( ಲೌಲ್ಯಂ )

ಯಾನದಲ್ಲಿ ಯಾವಾಗಲೂ ಓಡಾಡುವುದು ಅಥವಾ ಯಾವಾಗಲೂ ತಿರುಗಾಡುತ್ತಾ ಇರುವುದು ( ನಿತ್ಯಶಃ ಯಾನಂ )

ರಾತ್ರಿ ಭೋಜನ ( ರಾತ್ರೌ ಅನ್ನಂ )

ಹಗಲು ನಿದ್ದೆ ( ದಿವಾಸ್ವಾಪಃ )

ಈ ಆರು ಯತಿಗಳಿಗೆ ಪತನಕ್ಕೆ ಕಾರಣವಾದ ದೋಷಗಳು. ಈ ಆರರಲ್ಲಿ ಯಾವುದಾದರೂ ಒಂದು ದೋಷವಿದ್ದರೂ ಆ ಯತಿಯು ವ್ರತಭ್ರಷ್ಟನಾಗುತ್ತಾನೆ.

” ಯತಿಧರ್ಮ ಪ್ರಕಾಶ ” ವು ಈ ಕೆಳಕಂಡ ಕರ್ತವ್ಯಗಳನ್ನು ಕಡ್ಡಾಯ ಮಾಡಿದೆ. ಅವುಗಳು…

ಆರೋಗ್ಯವಾಗಿ ದೇಹವಿದ್ದು, ದೇಹದಲ್ಲಿ ಯಾವುದೇ ನ್ಯೂನತೆ ಇರಬಾರದು.

ಸತ್ಯವನ್ನೇ ಮಾತಾಡಬೇಕು.

ಸತ್ಯ ಶಬ್ದವಾಚ್ಯನಾದ ಭಗವಂತನನ್ನು ರಹಸ್ಯದಿಂದ ಧ್ಯಾನ ಮಾಡಬೇಕು.

ಸರ್ವ ಸಂಗವನ್ನು ಬಿಟ್ಟು ಯತ್ಯಾಶ್ರಮ ಸ್ವೀಕಾರ ಮಾಡಿದವರು ತಮ್ಮ ಪೂರ್ವಾಶ್ರಮ ಸಂತತಿಯಿಂದ ದೂರವಾಗಿರಬೇಕು. ಕನಸಿನಲ್ಲಿಯೂ – ಮನಸಿನಲ್ಲಿಯೂ ತಮ್ಮ ಪೂರ್ವಾಶ್ರಮ ಸತಿ – ಸುತರ ಬಗ್ಗೆ ಆಲೊಚಿಸಬಾರದು. ಒಂದುವೇಳೆ ಅವರ ಬಗ್ಗೆ ಚಿಂತಿಸಿದಲ್ಲಿ ವ್ರತ ಭ್ರಷ್ಟರಾಗುತ್ತಾರೆ.

ಹಿತವಾಗಿ ಮಿತವಾಗಿ ಮತಾನಾಡಬೇಕು ಮತ್ತು ಎಲ್ಲರಿಗೂ ಆನಂದವನ್ನುಂಟು ಮಾಡುವ ಹಿತವಾದ ಕಾರ್ಯವನ್ನು ಮಾಡಬೇಕು.

ಜ್ಞಾನ ಮಾರ್ಗದಲ್ಲಿದ್ದು ಭಗವಂತನ ಗುಣಗಾನ ಮಾಡುತ್ತಾ ನಾಡಿನ ಜನರ ಹಿತವನ್ನು ಬಯಸುತ್ತಿರಬೇಕು.

ಏಕ ದಂಡಿಯಾಗಿ ಸರ್ವ ಸಂಗವನ್ನು ಪರಿತ್ಯಾಗ ಮಾಡಬೇಕು ಮತ್ತು ಜಗನ್ನಾಥನಾದ ಶ್ರೀ ಹರಿಯ ಚರಣದಲ್ಲೇ ಮನಸ್ಸಿಟ್ಟವನಾಗಿ ಬದುಕಬೇಕು.

ಜ್ನಾನಿಯಾದವನು ಸಂನ್ಯಾಸ ಸ್ವೀಕಾರಕ್ಕಿಂತ ಮೊದಲು ಶಿಖಾ ಸಮೇತವಾಗಿ ” ವಪನ ” ವನ್ನು ಮಾಡಿಸಬೇಕು.

ಯಜ್ಞೋಪವೀತವನ್ನೂ, ಇನ್ನಿತರ ಗೃಹಸ್ಥಾಶ್ರಮಕ್ಕೆ ಸಂಬಂಧ ಪಟ್ಟ ಸಣ್ಣ ಪುಟ್ಟ ವಸ್ತುಗಳನ್ನೂ ” ಸ್ವಾಹಾ ” ಎಂದು ಹೇಳುತ್ತಾ ನೀರಿನಲ್ಲಿ ತೇಲಿ ಬಿಡಬೇಕು.

ಅನಂತರ ಸರ್ವತ್ರ ವ್ಯಾಪ್ತನಾದ; ಸರ್ವ ನಿಯಾಮಕನಾದ, ತನಗೆ ಸ್ವಾಮಿಯಾದ ಶ್ರೀ ಹರಿಯನ್ನು ಶ್ರವಣ – ನಿಧಿ – ಧ್ಯಾಸನಗಳಿಂದ ಅನ್ವೇಷಿಸಬೇಕು. ಧ್ಯಾನಿಸಬೇಕು. ಅಪರೋಕ್ಷೀಕರಿಸಿಕೊಳ್ಳಬೇಕು.

ಸರ್ವ ವಿಧದಿಂದಲೂ ” ಅಕ್ಷರ ನಾಮಕನಾದ ಪರಬ್ರಹ್ಮವೇ ಸೂತ್ರವು ಯಜ್ಞ ಸೂತ್ರವು ” ಎಂಬುದಾಗಿ ತಿಳಿದು ಅದನ್ನು ಹೃದಯದಲ್ಲಿ ಒಳಗೆ ಧರಿಸಬೇಕು.

ಶ್ರೀಶ್ರೀಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು

ಶ್ರೀಶ್ರೀಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು

His_Holiness_Vidyamanya_The_quiet_Crusader_&_a_spiritual_colossus_14dec136.jpg

ಅನವದ್ಯಾತ್ಮ ಚಾರಿತ್ರ್ಯಂವಾದಿಖದ್ಯೋತಭಾಸ್ಕರಮ್ |
ವಿದ್ಯಾಮಾನ್ಯಗುರುಂ ವಂದೇ ವಿದ್ಯಾವಿದ್ಯೋತ ಭಾಸ್ವರಮ್ ||

ಬ್ರಹ್ಮಚರ್ಯಹರಿಪ್ರೀತಿ ಸುವಿದ್ಯಾವಾದಶಾಲಿನ: |
ಇಷ್ಟದಾನ್ ಕಷ್ಟಹಲತರ್ನ್ನ: ವಿದ್ಯಾಮಾನ್ಯಾನ್ಮುನೀನ್ನುಮ : ||

ಶ್ರೀಮಧ್ವಸಿದ್ಧಾಂತ ಸಮರ್ಥನೈಕದೀಕ್ಷಂ ಸದೈವ ಪ್ರವಚೋsನುರಕ್ತಮ್ |
ವಿದ್ಯಾತಪ:ಸಿಂಧುಮುದಾರ ವಿದ್ಯಾಮಾನ್ಯಂ ಗುರೂಣಾಂ ಗುರುಮಾನಮಾಮಿ ||

ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರ  ಬದುಕಿನ ಮಹತ್ವದಘಟನೆಗಳು ಮತ್ತು ಸಾಧನೆಗಳು
ತಂದೆ ತಾಯಿ ಶ್ರೀ ಕುಪ್ಪಣ್ಣ ತಂತ್ರಿಗಳು ಹಾಗೂ ಶ್ರೀಮತಿ ರಾಧಮ್ಮ
ಹುಟ್ಟಿದ ಊರು ಎರ್ಮಾಳು
ಹುಟ್ಟಿದ ದಿನ ಪ್ರಮಾದಿ ಸಂವತ್ಸರ ಆಷಾಡಮಾಸ ಕೃಷ್ಣಪಕ್ಷ ನವಮಿ ಭರಣಿ ನಕ್ಷತ್ರ ರವಿವಾರ – ೨೭.೭.೧೯೧೩
ಪೂರ್ವಾಶ್ರಮದ ಹೆಸರು ನಾರಾಯಣ
ಉಪನಯನ ಎಂಟನೇ ವರ್ಷ ವಯಸ್ಸಿನಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಶ್ರೀಸುದೀಂದ್ರತೀರ್ಥರು ಎರ್ಮಾಳಿನ ಮನೆಗೆ ಆಗಮಿಸಿದ ಶುಭ ದಿನದಂದು
ಕೃಷ್ಣಾಮಂತ್ರೋಪದೇಶ ಉಪನಯನದಂದು ಶ್ರೀ ಶ್ರೀಸುದೀಂದ್ರತೀರ್ಥರಿಂದ
ಪ್ರಾಥಮಿಕ ಶಿಕ್ಷಣ ಎರ್ಮಾಳಿನಲ್ಲಿ ತಂದೆ ಶ್ರೀ ಕುಪ್ಪಣ್ಣ ತಂತ್ರಿಗಳಿಂದಲೇ
ಮುಂದಿನ ವಿದ್ಯಾಭ್ಯಾಸ ಉಡುಪಿ ಅನಂತೇವರದೇವಾಲಯದಲ್ಲಿ ನೆಡೇಯುತ್ತಿದ್ದ ಶ್ರೀಮನ್ವಧ್ವಸಿದ್ಧಾಂತಪ್ರಬೋಧಿನೀಸಂಸ್ಕೃತ ಮಹಾಪಾಠಶಾಲೆಯಲ್ಲಿ
ಆಶ್ರಮಗುರುಗಳು ಅದಮಾರು ಯತಿಪರಂಪರೆಯಲ್ಲಿ ೨೧ನೆ ಯತಿಗಳಾಗಿದ್ದ ಶ್ರೀ ಶ್ರೀವಿಬುಧಪ್ರಿಯತೀರ್ಥರು
ಸನ್ಯಾಸದ ದಿನ ಕ್ರೋಧನ ಸಂವತ್ಸರದ ಕಾರ್ತೀಕ ಕೃಷ್ಣ ಪಂಚಮಿ – ೫.೧೧.೧೯೨೫
ಆಶ್ರಮದೀಕ್ಷೆ ನಡೇದಸ್ಠಳ ಉಡುಪಿ ಶ್ರೀಕೃಷ್ಣಮಠದ ಸರ್ವಜ್ಞ ಸಿಂಹಾಸನದ ಸಮಕ್ಷಮದಲ್ಲಿ
ಆಶ್ರಮನಾಮ ಶ್ರೀ ವಿದ್ಯಾಮಾನ್ಯತೀರ್ಥ
ಆರೋಹಣ ಮಾಡಿಸಿದ ಪೀಠ ಬಾರ್ಕೂರಿನ ಭಂಡಾರಕೇರಿಮಠದ ೩೪ನೇ ಯತಿಗಳಾಗಿ ಪೀಠಾರೋಹಣ
ಯತಿಗಳಾದ ಬಳಿಕ ವಿದ್ಯಾಭ್ಯಾಸ ನಾಲ್ಕು ತಿಂಗಳು ಉಡುಪಿಯಲ್ಲಿ (ಪರ್ಯಾಯದ ಉಳಿದ ಅವಧಿ) ನಂತರ ಮೂರು ವರ್ಷ ಘಟಿಕಾಚಲದಲ್ಲಿ ಅದಮಾರು ಪೀಠದ ಶ್ರೀ ಶ್ರೀವಿಬುಧಪ್ರಿಯತೀರ್ಥರಲ್ಲಿ
ಮುಂದಿನ ವಿದ್ಯಾಭ್ಯಾಸ ನ್ಯಾಯ, ವೇದಾಂಘನ ವಿದ್ವಾಂಸರಾಗಿದ್ದ ಇನ್ನ ವಾಸುದೇವಾಚಾರ್ಯರಲ್ಲಿ ಭಂಡಾರಿಕೇರಿಮಠದಲ್ಲಿ ದಶಪ್ರಕರಣಗಳು, ದಶೋಪನಿಷತ್ತುಗಳು ಹಾಗೂ ತತ್ತ್ವಪ್ರಕಾಶಾಕಾ ಇವುಗಳ ಅದ್ಗ್ಯಯನ
ಪ್ರೌಢಗ್ರಂಥಗಳ ಅಧ್ಯಯನ ಉತ್ತರಾದಿಮಠದ ಶ್ರೀ ಶ್ರೀ ಸತ್ಯಧ್ಯಾನತೀರ್ಥರಲ್ಲಿ
ಸುಧಾಧ್ಯಯನ ನಡೆದ ಸ್ಠಳ ತಿರುಪತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಮೂಲಕ
ಸುಧಾಮಂಗಳ ನಡೆದ ಸ್ಠಳ ಬಳ್ಳಾರಿಯಲ್ಲಿ ಪೆನುಗೊಂಡೆ ನರಸಿಂಗರಾಯರ ಮನೆಯಲ್ಲಿ
ಶ್ರೀಗಳವರ ಮೊದಲಶಿಷ್ಯ ಪಿ.ಕೆ.ಹರಿದಾಸಾಚಾರ್ಯರು (ಸುಧಾಧ್ಯಯನ ಸಮಯದಲ್ಲಿ – ತತ್ತ್ವಪ್ರಕಾಶಿಕಾ)
ತತ್ತ್ವಪ್ರಕಾಶಿಕಾ ಮಂಗಲ ಶ್ರೀ ಶ್ರೀ ಸತ್ಯಧ್ಯಾನತೀರ್ಥರು ವಿಜಾಪುರದಲ್ಲಿ ಚಾತುರ್ಮಾಸ್ಯದಲ್ಲಿದ್ದಾಗ ಶ್ರೀಪರ್ವತೀಕರ್ ಗೃಹದಲ್ಲಿ
ಸುಧಾಪಾಠದ ಉಪಕ್ರಮ ಶ್ರೀ ಶ್ರೀ ಸತ್ಯಧ್ಯಾನತೀರ್ಥರಿಂದ ನ್ಯಾಯಾಮೃತ ಕೇಳುತ್ತಿರುವಾಗಲೇ ಶ್ರೀಗಳವರು ಹರಿದಾಸಾಚಾರ್ಯರು, ವಾದಿರಾಜಾಚಾರ್ಯರು ಮತ್ತು ಲಕ್ಷ್ಮೀನಾರಾಯಣ ಕೊಡಂಚ ಮೊದಲಾದವರಿಗೆ ಸುಧಾಪಾಠ ಹೇಳಲು ಉಪಕ್ರಮಿಸಿದರು
ಮೊದಲ ಸುಧಾಪ್ರವಚನ ಮಂಗಲೋತ್ಸವ ತಿರುಪತಿಯಲ್ಲಿ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಸಮಕ್ಷಮದಲ್ಲಿ
ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಜೊತೆಗೆ ಇದ್ದು ಅಧ್ಯಯನ ಮಾಡಿದ ಗ್ರಂಥಗಳು ನಾಲ್ಕು ವರ್ಷಗಳ ಅವಧಿಯಲ್ಲಿ ನ್ಯಾಯಸುಧಾ, ನ್ಯಾಯಾಮೃತ, ತರ್ಕತಾಂಡವ ಚಂದ್ರಿಕಾಗಳನ್ನಲ್ಲದೆ ನ್ಯಾಯಶಾಸ್ತ್ರವನ್ನೂ ಅದ್ಯಯನ ಮಾಡಿದ್ದರು
ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಶ್ರೀಪಾದರಿಗೆ ಅನುಗ್ರಹಿಸಿದ ಪ್ರಶಸ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಹೊರಟ ಸಂದರ್ಬದಲ್ಲಿ ಶ್ರೀಗಳನ್ನು ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಬಿಗಿದಪ್ಪಿ ಗದ್ಗದಿತಕಂಠರಾಗಿ ಕೊಟ್ಟ ಪ್ರಶಸ್ತಿ ‘ನೀವು ವಿದ್ಯಾಭಂಡಾರ ಆಗಿರುವಿರಿ’
ಎರಡನೇ ಸುಧಾಪ್ರವಚನ ಮಂಗಲೋತ್ಸವ ಶ್ರೀರಂಗದಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದಾಗ (ಕಲಕೇರಿ ರಾಮಾಚಾರ್ಯರಿಗೆ)
ಮೊದಲ ಬದರಿಯಾತ್ರೆ ಕಾಶಿಯಿಂದ ಹರಿದ್ವಾರಕ್ಕೆ ತೆರಳಿದ ಶ್ರೀಪಾದರು ಅಲ್ಲಿಂದ ೧೫೦ ಮೈಲು ಕಾಲುನಡಿಗೆಯಿಂದ ಭಾಷ್ಯಪಾರಾಯಣ ಮಾಡುತ್ತಾ ಬದರಿ ತಲುಪಿ ಒಂದು ವಾರಕಾಲ ಸಾಧನೆ ನೆಡಿಸಿದರು.
ಗಯೆಯಲ್ಲಿ ಚಾತುರ್ಮಾಸ್ಯ ವ್ರತ ಬದರಿಯಾತ್ರೆ ಪೂರೈಸಿದ ಶ್ರೀಪಾದರು ಗಯೆಯಲ್ಲಿ ಚಾತುರ್ಮಾಸ್ಯ ಕೈಗೊಂಡರು
ಗಯೆಯಲ್ಲಿ ಪವಾಡ ಗಯೆಯಲ್ಲಿ ಶ್ರೀವಿಷ್ಣುಪಾದಕ್ಕೆ ಪವಮಾನ ಸೂಕ್ತದ ಪಠನಪೂರ್ವಕ ಅಭಿಷೇಕ ನಡೆಸುತ್ತಿರಲು, ಫಲ್ಗುನದಿಯಲ್ಲಿ ಪ್ರವಾಹ ಹಿರಿಯುವಷ್ಟೂ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಿತು
ಶ್ರೀಗಳವರ ವಾದದ ಮೊದಲ ವಿಜಯ ೧೯೪೦ನೇ ಇಸವಿ ಕಾರ್ತೀಕಮಾಸದಲ್ಲಿ ವಿಜಯನಗರದ ಸಂಸ್ಥಾನದಲ್ಲಿ ಮಹಾಮಹೋಪಾದ್ಯಾಯ ಶ್ರೀತಾತಾ ಸುಬ್ರಾಯಶಾಸ್ತ್ರಿಗಳ ಜೊತೆಗೆ ವಾದ ನಡೆಸಿ ವಿಜಯಿಗಳಾಗಿದ್ದರು
ಚಂದ್ರಿಕಾ, ನ್ಯಾಯಸುಧಾದಿಗಳ ೪ನೇ ಮಂಗಳ ಭಂಡಾರಕೇರಿಯಲ್ಲಿ ಶ್ರೀಕಾಣಿಯೂರು ವಿದ್ಯಾಸಮುದ್ರತೀರ್ಥರ ನೇತೃತ್ವದಲ್ಲಿ ಚಂದ್ರಿಕಾ, ಶ್ರೀಮನ್ನ್ಯಾಯಸುಧಾ ಗ್ರಂಥಗಳ ಪ್ರವಚನದ ೪ನೇ ಮಂಗಳೋತ್ಸವ
ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಶುಭಾರಂಭ ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು (೧೯೪೩, ಫೆಬ್ರವರಿ) ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ
ಪೇಜಾವರಮಠದ ಶ್ರೀವಿಶ್ವೇಶ್ವತೀರ್ಥರ ಮೊದಲ ಸಂಪರ್ಕ ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು , ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಮೊದಲ ಅಧಿವೇಶನದಲ್ಲಿ ಶ್ರೀಗಳಿಗೆ ಅಧ್ಯಕ್ಷಗಿರಿಯನ್ನು ಅನುಗ್ರಹಿಸಿದ ಶುಭಸನ್ನಿವೇಶದಲ್ಲಿ
ಪೇಜಾಅರದ ಶ್ರೀಗಳವರಿಗೆ ಪಾಠ ಪ್ರಾರಂಭಿಸಿದ ಸ್ಥಳ ಏರಕೀಮಠದ ಶ್ರೀಮದಾಚಾರ್ಯ ಕರಾರ್ಚಿತ ಶ್ರೀಭೂಸಹಿತ ಕೇಶವನ ಸನ್ನಿಧಿಯಲ್ಲಿ, ವೇದಾಂತದ ತತ್ವಸಂಖ್ಯಾನ ಹಾಗೂ ನ್ಯಾಯಶಾಸ್ತ್ರದ ತರ್ಕ ಸಂಗ್ರಹಗಳ ಪಾಠದ ಶುಭಾರಂಭ (ಇತರ ವಿದ್ಯಾರ್ಥಿಗಳು, ಕಾಪು ಹಯಗ್ರೀವಾಚಾರ್ಯರು, ವೇಂಕಟರಮಣ ಐತಾಳರು, ಗುರುರಾಜ ಬಲ್ಲಾಳ ಮುಂತಾದವರು)
ಪೇಜಾವರ ಶ್ರೀಗಳಿಗೆ ನಡೆಸಿದ ಸುಧಾಪಾಠದ ಮಂಗಳೋತ್ಸವ ಉಡುಪಿ ಪೇಜಾವರಮಠದಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಅಷ್ಠಮಠಾದೀಶರ ಸಮುಪಸ್ಠಿತಿಯಲ್ಲಿ
ಪೇಜಾವರ ಶ್ರೀಗಳಿಗೆ ಅಧ್ಯಾಪನ ನಡಿಸಿದ ಅವಧಿ ಸುಮಾರು ಎಂಟು ವರ್ಷಗಳು
ಭಂಡಾರಕೇರಿಯ ಗುರುಕುಲ ಪೇಜಾವರ ಶ್ರೀಗಳವರು ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಅಧ್ಯಯನ ನಡೆಸುತ್ತಿದ್ದ ಶುಭ ಅವಧಿಯಲ್ಲಿ ಶ್ರೀ ಶ್ರೀವಿದ್ಯಾಮಾನ್ಯತೀರ್ಥರ ಕುಲಪತಿತನದಲ್ಲಿ ಗುರುಕುಲ ಮೆರಿದಿತ್ತು
ಸರ್ವಜ್ಞಪೀಠಾರೋಹಣ ರಜತೋತ್ಸವ ೧೯೫೦ ರಲ್ಲಿ ಉಡುಪಿಯಲ್ಲಿ ಪೇಜಾವರಮಠದಲ್ಲಿ ಶ್ರೀ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ನಡೆಯಿತು
ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ ಮತ್ತು ಶಿಷ್ಯನ ಸುಧಾಮಂಗಲೋತ್ಸವ ೧೯೫೨ ರಲ್ಲಿ ೪೮ ದಿನಗಳ ಕಾಲ ಕಾಷ್ಠಮೌನವ್ರತ ವನ್ನು ಶ್ರೀಪಾದರು ನೆಡಿಸಿದರು. ೧೯೫೩ ರಲ್ಲಿ ಶಿಷ್ಯ ಶ್ರೀವಿಶ್ವೇಶತೀರ್ಥರು ಗುರುಗಳ ಸಮುಪಸ್ಠಿತಿಯಲ್ಲಿಸುಧಾಮಂಗಲೋತ್ಸವವನ್ನು ನೆಡಿಸಿದರು
ಶ್ರೀವಿಶ್ವೇಶ್ವತೀರ್ಥರಿಗೆ ಪ್ರೇರಣೆ ೪.೧.೧೯೫೩ರಲ್ಲಿ ಶ್ರೀವಿಶ್ವೇಶ್ವತೀರ್ಥರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನಕ್ಕೆ ಪ್ರೇರಣೆ ನೀಡಿದವರು ಶ್ರೀ ಶ್ರೀವಿದ್ಯಾಮಾನ್ಯತೀರ್ಥರು
ಕಾಚಿಪುರದಲ್ಲಿ ನೆಡೆದ ವಾದದಲ್ಲಿ ವಿಜಯ ಮನ್ಮಥ ಸಂತ್ಸರದಲ್ಲಿ ಫಾಲ್ಗುಣಶುದ್ಧ ತ್ರಯೋದಶಿಯಂದು ಕಾಂಚೀಪುರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತಸಭೆಯಲ್ಲಿ ಮಹಾಮಹೋಪಾದ್ಯಾಯ ಅನಂತಕೃಷ್ಣಶಾಸ್ತ್ರಿ, ಶ್ರೀಸುಬ್ರಹ್ಮಣ್ಯಶಾಸ್ತ್ರಿ, ಸುಂದರಶಾಸ್ತ್ರಿ ಮುಂತಾದವರ ಪೂರ್ವಪಕ್ಷಗಳಿಗೆ ಸಮಾಧಾನಿಸಿ ದ್ವೈತಕ್ಕೆ ಅಪೂರ್ವತ್ವವನ್ನು ಸಮರ್ಥಿಸಿ ಶ್ರೀಪಾದರು ಜಯಿಸಿದ್ದರು.
ಮುಷ್ಠಿ ಅಕ್ಕಿದಾನ ಯೋಜನೆ ಬೆಂಗಳೂರಿನ ಶ್ರೀಪೂರ್ಣವಿದ್ಯಾಪೀಠದ ಇದ್ಯಾರ್ಥಿಗಳ ಭೋಜನ ವ್ಯವಸ್ಥಗಾಗಿ ‘ಮುಷ್ಠಿ ಅಕ್ಕಿ ದಾನ ಯೋಜನೆ’ ಎಂಬ ಸುಲಭ ಯೋಜನೆಯನ್ನು ರೂಪಿಸಿದವರು ಶ್ರೀಪಾದರು
ದಿ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿದ ಭಾಷಣ ೧೯೫೮ರಲ್ಲಿ ಹೈದರಾಬಾದಿನಲ್ಲಿ ನಡೆದ ಮೂರನೆಯ ಮಾಧ್ವತತ್ವಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಶ್ರೀಪಾದರ ಭಾಷಣ ಆ ಸಮ್ಮೇಳನದ ಉದ್ಘಾಟಕರಾಗಿದ್ದ ಡಾ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿತ್ತು. ಇವರ ಪತ್ನಿ ಹಾಗೂ ಅಕ್ಕ ಶ್ರೀಗಳವರಿಂದ ಶ್ರೀಕೃಷ್ಣಮಂತ್ರದ ಉಪದೇಶವನ್ನು ಪಡೆದರ
ಕಾಶಿಯಲ್ಲಿ ವಿದ್ವತ್ ಸಭೆಯಲ್ಲಿ ಮೆರೆದುದು ೧೯೫೮ನೇ ನವೆಂಬರ್ ೩೦ನೇ ದಿನದಂದು ಕಾಶಿಯಲ್ಲಿ ಮಹಾಮಹೋಪಾಧ್ಯಾಯ ಗಿರಿಧರಶರ್ಮಾ ಚತುರ್ವೇದಿ ಇವರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತವಿದ್ವಾಂಸರ ಸಭೆಯಲ್ಲಿ ಶ್ರೀಪಾದರ ವೈದುಷ್ಯವನ್ನು ಮೆಚ್ಚಿಕೊಂಡ ವಿದ್ವಾಂಸರು ಶ್ರೀಪಾದರಿಗೆ ಮಾನಪತ್ರ ಸಮರ್ಪಿಸಿ ಗೌರವಿಸಿದರು
ದಿಲ್ಲಿಯಲ್ಲಿ ನಡದ ವೇದಶಾಖಾ ಪ್ರತಿನಿಧಿ ಸಮ್ಮೇಳನದಲ್ಲಿ ಭಾಗವಹಿಸಿದುದು ಶ್ರೀಶಂಕರಪತ್ರಜಿ ಸ್ವಾಮಿಯವರು ದಿಲ್ಲಿಯಲ್ಲಿ ಕರೆದವೇದಶಾಖಾಪ್ರತಿನಿಧಿ ಸಮ್ಮೇಳನದಲ್ಲಿ ವೈಷ್ಣವ ಪೀಠಾಧಿಪತಿಗಳ ಪರವಾಗಿ ಶ್ರೀಪಾದರು ಪಾಲ್ಗೊಂಡು ಉದ್ಭೋದಕ ಭಾಷಣ ನೀಡಿದರು
ಅದ್ವೈತತತ್ವಸುಧಾ ಸಮೀಕ್ಷಾ ಗ್ರಂಥ ನಿರ್ಮಾಣ ಶ್ರೀಅನಂತಕೃಷ್ಣಶಾಸ್ತ್ರಿಗಳು ಬರೆದ ‘ಅದ್ವೈತತಸುಧಾ’ ಎಂಬ ಶೀಮನ್ನ್ಯಾಯಸುಧಾ ಖಂಡನಾಭಾಸಕ್ಕೆ ಖಂಡನ ರೂಪದಲ್ಲಿ ‘ಅದ್ವೈತತತ್ವ ಸುಧಾ ಸಮೀಕ್ಷಾ’ ಎಂಬ ಪ್ರೌಢಹ್ರಂಥವನ್ನು ಶ್ರೀಪಾದರು ರಚಿಸಿದರು
ಹೈದರಾಬಾದ್ ಬಾಗಲಿಂಗಪಲ್ಲಿಯಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಪ್ರತಿಷ್ಠಾಪನೆ ೭.೨.೧೯೫೯ರಂದು ಹೈದರಾಬಾದ್ ಬಾಗಲಿಂಗಪಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ವೃದಾವನ ಪ್ರತಿಷ್ಠಾಪನೆ
ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ ೧೯೬೧ (ಮೇ ತಿಂಗಳು) ಅಧಿಕ ಜ್ಯೇಷ್ಠ ಪ್ರತಿಪತ್ ನಿಂದ ನಿಜಜ್ಯೇಷ್ಠ ಚತುರ್ದಶಿಯವರೆಗೆ ೪೮ ದಿನಗಳವರೆಗೆ ಕಾಷ್ಠಮೌನವ್ರತ ಶ್ರೀಪಾದರು ಆಚರ್ಸಿದರು
ದಿಲ್ಲಿಯಲ್ಲಿ ವಾತುರ್ಮಾಸ್ಯ ೧೯೬೧ನೇ ಇಸವಿಯಲ್ಲಿ ಭಕ್ತರ ಕೋರಿಕೆಯಂತೆ ಶ್ರೀಪಾದರು ದಿಲ್ಲಿಯಲ್ಲಿ ಚಾತುರ್ಮಾಸ್ಯವ್ರತ ಕೈಕೊಂಡಿದ್ದರು
ದಿಲ್ಲಿಯಲ್ಲಿ ರಾಮನವಮೀ ಮಹೋತ್ಸವ ಪ್ರತಿವರ್ಷ ನಡೆಸುವಂತೆ ದಿಲ್ಲಿಯಲ್ಲಿ ಚಾತುರ್ಮಾಸ್ಯ ಕೈಗೊಂಡ ಸಂದರ್ಭದಲ್ಲೂ ಶ್ರೀಪಾದರು ಬಹುವಿಜೃಂಭಣೆಯಿಂದ ಶ್ರೀರಾಮನವಮಿ ಮಹೋತ್ಸವವನ್ನು ನಡೆಸಿದ್ದು, ಶ್ರೀಗಳವರ ಉಪನ್ಯಾಸದಿಂದ ಆಗಿನ ರಾಷ್ಟ್ರಾಧ್ಯಕ್ಷರಾಗಿದ್ದ ಬಾಬು ರಾಜೇಂದ್ರಪ್ರಸಾದ್, ಉಪರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ರಾಧಾಕೃಷ್ಣನ್, ಶ್ರೀನಂದಾ, ಶ್ರೀ ಅನಂತಶಯನ ಅಯ್ಯಂಗಾರ್ ಮುತಾದವರು ಪ್ರಭಾವಿತರಾಗಿದ್ದರು
ದಿಲ್ಲಿಯಲ್ಲಿ ರೀಪಾದರ ನೇತೃತ್ವದಲ್ಲಿ ನಡೆದ ‘ವಿಶ್ವಕಲ್ಯಾಣಯಾಗ ಶ್ರೀಪಾದರು ದಿಲ್ಲಿಯಲ್ಲಿದ್ದಾಗ ಅಷ್ಟಗ್ರಹಯೋಗದ ದುಷ್ಪರಿಣಾಮದ ಪರಿಹಾರಕ್ಕಾಗಿ, ಶ್ರೀಪಾದರ ನೇತೃತ್ವದಲ್ಲಿ ರೂಪಗೊಂಡ ‘ವಿಶ್ವಕಲ್ಯಾಣಯಗ ಸಮಿತಿ’ ಯ ಮೂಲಕ ೬ ಲಕ್ಷ ರೂ ವೆಚ್ಚದಲ್ಲಿ ೧೨ ದಿನಗಳ ಅವಧಿಯಲ್ಲಿ ಯಮುನಾನದಿಯ ತೀರದ ತುದಿಯ ಘಾಟಿನ ಬಯಲಿನಲ್ಲಿ ೭೦೦ ಉತ್ತರ ದಕ್ಷಿಣಭಾರತದ ಋತ್ವಿಜರು ಪಾಲ್ಗೋಂಡು ‘ವಿಶ್ವಕಲ್ಯಾಣಯಾಗ’ ಯಶಸ್ವಿಯಾಗಿ ಅಡೆಸಲಾಗಿತ್ತು
ದಿಲ್ಲಿಯಲ್ಲಿ ವಿದ್ವತ್ ಸಭೆಯಲ್ಲಿ ಜಯ ದಿಲ್ಲಿಯಲ್ಲಿ ನಡೆದ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ ಆಯೋಜಿಸಲಾದ ದ್ವೈತಾದ್ವೈತಚರ್ಚೆಯ ಸಭೆಯಲ್ಲಿ ಶ್ರೀರಾಮಚಂದ್ರಶಾಸ್ತ್ರಿ ಷಡಂಗ ಮುಂತಾದವರ ವಿರುದ್ಧವಾಗಿ ವಕ್ಯಾರ್ಥ ನಡೆಸಿ ದ್ವೈತಸಿದ್ಧಾಂತವನ್ನು ಸಮರ್ಥಿಸಲಾಯಿತು.
ಮಳೆಯ ವಿಘ್ನ ಸಂಭವಿಸಿದಂತೆ ತಡೆದ ಪವಾಡ ದಿಲ್ಲಿಯಲ್ಲಿ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ಶ್ರೀಪಾದರು ಮಳೆಯಾಗಲಾರದು ಎಂದು ನೀಡಿದ ಆಶ್ವಾಸನೆಗೆಅನುಗುಣವಾಗಿ ಮೋಡವೆಲ್ಲ ಚದುರಿ ಹೋಗಿ ಆಕಾಶ ಶುಭ್ರವಾಗಿತ್ತು. ಶ್ರೀಪಾದರ ಪ್ರಾರ್ಥನೆಯ, ಇಚ್ಛಾಶಕ್ತಿಯ ಸಾಮರ್ಥ್ಯವನ್ನು ಕಂಡು ಎಲ್ಲರೂ ಅಚ್ಚರಿಗೊಂಡರು. ‘ಇಂಡಿಯನ್ ಎಕ್ಸ್ ಪ್ರೆಸ್ ‘ನಂತಹ ಪತ್ರಿಕೆಗಳೂ ಶ್ರೀಪಾದರ ಈ ಪವಾಡವನ್ನು ಪ್ರಶಂಸಿಸಿದ್ದವು
ಸನಾತನ ಧರ್ಮಪ್ರತಿನಿಧಿಗೆ ಮೂರು ವರ್ಷಕಾಲ ಅಧ್ಯಕ್ಷರಾಗಿ ಆಯ್ಕೆ ೬೦೦ ಶಾಖೆಗಳನ್ನು ಹೊಂದಿದ್ದು ಹೊಸದಿಲ್ಲಿಯಲ್ಲಿ ಕೇದ್ರದಕಛೇರಿಯನ್ನು ಪಡೆದಿದ್ದ ೫೦ ವರ್ಷಗಳಿಂದ ಸನಾತನ ಧರ್ಮವನ್ನು ಪ್ರಚಾರ ಮಾಡುತ್ತ ಬಂದಿದ್ದ ಸನಾತನ ಧರ್ಮಪ್ರತಿನಿಧಿಸಭಾಕ್ಕೆ ೧೯೬೨ ರಿಂದ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಶ್ರೀಪಾದರು ಆಯ್ಕೆಗೊಂಡಿದ್ದರು
ಮಾಧ್ವತತ್ವಜ್ಞಾನ, ಸಮ್ಮೇಳನದ ಉದ್ಘಾಟನೆ ಬೆಂಗಳೂರಿನಲ್ಲಿ ೧೯೬೩ರಲ್ಲಿ ನಡೆದ ಐದನೇ ಮಾಧ್ವತತ್ವಜ್ಞಾನ ಸಮ್ಮೇಳನದ ಉದ್ಘಾಟ್ನೆಯನ್ನು ಶ್ರೀಪಾದರು ನಡೆಸಿದ್ದರು
ಗೋಹತ್ಯೆ ನಿಷೇಧಿಸಲು ಉಪವಾಸ ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೊಳಿಸ ಬೇಕೆಂದು ಶ್ರೀಪೇಜಾವರ ಶ್ರೀಗಳ ಜೊತೆ ೧೯.೨೦.೧೧.೧೯೬೬ ಎರಡುದಿನ ನಿರಶನ ವ್ರತ
ಉಡುಪಿಯ ಪಲಿಮಾರು ಮಟದ ಆಧಿಪತ್ಯ ಅದುವರೆಗೆ ಭಂಡಾರಕೇರಿ ಮಠಕ್ಕಷ್ಟೇ ಅಧಿಪತಿಗಳಾಗಿದ್ದ ಶ್ರೀಪಾದರು ೩.೨.೧೯೬೯ರಂದು ಉಡುಪಿ ಪಲಿಮಾರುಮಠಕ್ಕೂ ಅಧಿಪತಿಗಳಾಗಿ ಉಡುಪಿ ಶ್ರೀಕೃಷ್ಣನನ್ನು ಮುಟ್ಟಿ ಆರಾಧಿಸುವ ಅಧಿಕಾರವನ್ನು ಪಡೆದರು
ಮೊದಲ ಪರ್ಯಾಯ ೧೮.೧.೧೯೭೦ ರಿಂದ ೧೭.೧.೭೨ರವರೆಗೆ ಶ್ರೀಪಾದರ ಪ್ರಥಮ ಪರ್ಯಾಯ
ಉಡುಪಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠ ಶ್ರೀಪಾದರ ಪ್ರಟಮ ಪರ್ಯಾಯಾವಧಿಯಲ್ಲಿ ಕೃಷ್ಣಮಠದ ಚಂದ್ರಶಾಲೆಯಲ್ಲಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠವನ್ನು ಶ್ರೀಪಾದರು ನಡೆಸಿದ್ದರು
ಪ್ರವಚನದ ಮಂಗಳದಂದು ಚಿನ್ನದ ತೋಟ್ಟಿಲ ಅರ್ಪಣೆ ಪರ್ಯಾಯದ ಕೊನೆಯ ಅವಧಿಯಲ್ಲಿ ನಡೆದ ಪ್ರವಚನದ ಮಂಗಳೋತ್ಸವದಂದು ಉಡುಪಿ ಶ್ರೀಕೃಷ್ಣನಿಗೆ ಚಿನ್ನದ ತೊಟ್ಟಿಲ ಸಮರ್ಪಣೆ
ಪ್ರಕರಣ ಗ್ರಂಥಗಳ ಪ್ರಕಟಣೆ ಮಾಧ್ವರಾದ್ಧಾಂತಸಂವರ್ಧಕ ಸಭೆಯ ವತಿಯಿಂದ ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೯ ರಿಂದ ೧೯೭೨ ರವರೆಗೆ) ಆಚಾರ್ಯರ ಪ್ರಕರಣ ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ
ಸರ್ವಮೂಲ ಗ್ರಂಥಗಳ ಪ್ರಕಟಣೆ ಅಖಿಲಭಾರತ ಮಾಧ್ವಮಹಾಮಂಡಲದಿಂದ ಐದು ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೮ ರಿಂದ ೧೯೭೪ ರವರೆಗೆ) ಹೃಷೀಕೇಶತೀರ್ಥೀಯ ಪಾಠಾನುಸ್ರ ಸರ್ವಮೂಲ ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ
ಅದಮಾರಿನ ‘ಆದರ್ಶಗುರುಕುಲ’ ದ ಕುಲಪತಿತ್ವ ೧೯೭೪ ರಿಂದ ೧೯೮೪ ರವರೆಗ್ ನಡೆದ ಅದಮಾರಿನ ‘ಆದರ್ಶ ಗುರುಕುಲ’ ದ ಕುಲಪತಿಗಳಾಗಿ ಶ್ರೀವಿಶ್ವಪ್ರಿಯತೀರ್ಥರಿಗೂ (ಅದಮಾರುಮಠ), ಶ್ರೀಸುಗಣೇಂದ್ರತೀರ್ಥರಿಗೂ (ಪ್ತ್ತಿಗೆಮಠ), ಶ್ರೀವ್ದ್ಯಾಧೀಶತೀರ್ಥರಿಗೂ (ಪಲಿಮಾರು ಕಿರಿಯಪಟ್ಟ), ಶ್ರೀವಿದ್ಯೇಶತೀರ್ಥರಿಗೂ (ಭಂಡಾರಕೇರಿ ಕಿರಿಯಪಟ್ಟ) ನ್ಯಾಯವೇದಾಂತಶಾಸ್ತ್ರಗಳ ಅಧ್ಯಾಪನ ಶ್ರೀಪಾದರಿಂದ
ಪಲಿಮಾರುಮಠಕ್ಕೆ ಉತ್ತರಾಧಿಕಾರಿ ನಿಯೋಜನೆ ೧೦.೬.೧೯೭೯ ರಂದು ಅದಮಾರಿನಲ್ಲಿ ರಮೇಶತಂತ್ರಿ ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿದ್ಯಾಧೀಶತೀರ್ಥ ಎಂಬ ನಾಮಕರಣ ಮಾಡಿ ಶ್ರೀಪಲಿಮಾರುಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಿದರು
ಭಂಡರಕೇರಿಮಠಕ್ಕೆ ಉತ್ತರಾಧಿಕಾರಿ ನಿಯೋಜನೆ ೨೧.೪.೮೦ ರಂದು ಬಾರ್ಕೂರಿನ ಭಂಡಾರಿಕೇರಿಯಲ್ಲಿ ಹರಿಕೃಷ್ಣ ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿದ್ಯೇಶತೀರ್ಥ ಎಂಬ ನಾಮಕರಣ ಮಾಡಿ ಶ್ರೀಭಂಡಾರಕೇರಿ ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಿದರು
ಪಲಿಮಾರು ಮಠಾಧಿಪತ್ಯ ಕಾನೂನು ಸಮ್ಮತ ಉಡುಪಿ ಸಿವಿಲ್ ಜಡ್ಜ್ ಕೋರ್ಟಿನ ತೀರ್ಪು ಸುಮಾರು ಹತ್ತು ವರ್ಷಗಳಿಂದ ವಿವಾದಗ್ರಸ್ತವಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರ ಪಲಿಮಾರು ಮಠಾಧಿಪತ್ಯ ಕಾನೂನು ಸಮ್ಮತವೆಂದು ಉಡುಪಿ ಚಿವಿಲ್ ಜಡ್ಜ್ ಕೋರ್ಟಿನ ನ್ಯಾಯಮೂರ್ತಿ ಎನ್.ಎಸ್.ಸಂಗೊಳ್ಳಿಯವರು ೩೦.೧೦.೧೯೮೦ ರಂದು ತೀರ್ಪು ನೀಡಿದರು
ಪಾಜಕಕ್ಷೇತ್ರದಲ್ಲಿ ಶ್ರೀಮಧ್ವ ಜಯಂತಿಯ ಆಚರಣೆ ೧೫.೧೦.೧೯೮೦ ರಿಂದ ೧೯.೧೦.೧೯೮೦ ರವರೆಗೆ ಐದುದಿನ ಕಾಲ ಪಾಜಕಕ್ಶೇತ್ರದಲ್ಲಿ ಅತಿವೈಭವದಿಂದ ಶ್ರೀಮಧ್ವಜಯಂತೀ ಆಚರಣೆಯ ಪ್ರಧಾನನೇತೃತ್ವ ಶ್ರೀಪಾದರದ್ದು
ಪ್ರಯಾಗದಲ್ಲಿ ಶ್ರೀಮಧ್ವನವಮೀ ಮಹೋತ್ಸವ ೩೧.೧.೧೯೮೨ ರಿಂದ ೨.೨.೧೯೮೨ ರವರೆಗೆ ಪ್ರಯಾಗದಲ್ಲಿ ನಡೆದ ಶ್ರೀಮದ್ಗ್ವನವಮಿ ಮಹೋತ್ಸವದಲ್ಲಿ ಹಿರಿಯ ಪಾತ್ರ
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಕೃಷ್ಣಪ್ರತಿಷ್ಠೆ ೪.೭.೧೯೮೩ ರಂದು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಕೃಷ್ಣದೇವಾಲಯದಲ್ಲಿ ಶ್ರೀಕೃಶ್ಣನ ಪ್ರತಿಷ್ಠೆ ಶ್ರೀಪಾದರಿಂದ
ಶ್ರೀಪಾದರ ಎರಡನೇ ಪರ್ಯಾಯ ೧೮.೧.೧೯೮೬ ರಿಂದ ೧೭.೧.೧೯೮೮ ರವರೆಗೆ ಶ್ರೀಪಾದರ ಎರಡನೇ ವೈಭವದ ಪರ್ಯಾಯ
ಜ್ಞಾನಯಜ್ಞ-ನಿರಂತರ ಪ್ರವಚನ ಶ್ರೀಪಾದರ ಪರ್ಯಾಯಾವಧಿಯಲ್ಲಿ ೧೨.೫.೧೯೮೬ ರಿಂದ ೧೭.೧.೧೯೮೮ ರವರೆಗೆ ಊರ ಹಾಗೂ ಪರವೂರ ನಲ್ವತ್ತಕ್ಕಿಂತಲೂ ಅದಿಕ ವಿದ್ವ್ಂಸರು ರಾಮಾಯಣಾದ್ಗಳ ಪ್ರವಚನ ನೆಡ್ಸಿದ್ದರು
ಜಪ-ಪಾರಾಯಣಗಳ ಸುರಿಮಳೆ ಪರ್ಯಾಯದ ಅವಧಿಯಲ್ಲಿ ೭೫೦ ನೇ ಮಧ್ವಜಯಂತಿ ಸಂಭವಿಸಿದ್ದು, ಆಪ್ರಯುಕ್ತ ೭೪೦ ಬಾರಿ ಸರ್ವಮೂಲ ಪಾರಾಯಣಗಳನ್ನೂ, ಲೋಕಕಲ್ಯಾಣಕ್ಕಾಗಿಕೋಟಿ ಗಾಯತ್ರಿಜಪವನ್ನೂ, ಕೋಟಿಕೃಷ್ಣಮಂತ್ರವನ್ನೂ ವಿದ್ವಾಂಸರಿಗೆ, ಪುರೋಹಿತರಿಗೆ ಸಂಭಾವನೆಕೊಟ್ಟು ನಡೆಸಲಾಯಿತು
ವ್ಯಾಪಕ ಸನ್ಮಾನ ನೂರಕ್ಕಿಂತಲೂ ಹೆಚ್ಚು ವಿದ್ವಾಂಸರನ್ನೂ, ಐವತ್ತಕ್ಕಿಂತಲೂ ಹೆಚ್ಚು ಪುರೋಹಿತರನ್ನೂ ಸಮ್ಮಾನಿಸಿ ಅವರಿಂದ ಇನ್ನಷ್ಟು ಸಾಧನೆ, ಸೇವೆ ನೆಡೆಯುವಂತೆ ಪ್ರೋತ್ಸಾಹಿಸಲಾಗಿತ್ತು
೭೫ ದಿನಗಳ ಕಾಲ ಸುವರ್ಣ ರ್ಥೋತ್ಸವ ೭೫೦ ನೆ ಮಧ್ವಜಯಂತ್ ಪ್ರಯುಕ್ತ ನಿರಂತರವಾಗಿ ೭೫ದಿನಗಳಲ್ಲಿ ಶ್ರೀಕೃಷ್ಣನಿಗೆ ಸುವರ್ಣರಥೋತ್ಸವ ನಡೆಸಲಾಗಿತ್ತು
ವೇಧದ ಪರಿಗಣನೆಯಲ್ಲಿ ನಈನ ದೃಗ್ಗಣಿತವೂ ಗ್ರಾಹ್ಯ ೧೭.೪.೧೯೮೬ ರಂದು ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಪಾದರು ಏಕಾದಶೀ-ಅನುಷ್ಠಾನದ ಬಗ್ಗೆ ಈ ನಿಲುವನ್ನು ಮಂಡಿಸಿದ್ದರು
ಪ್ರಯಾಗದಲ್ಲಿ ‘ಮಾಧ್ವಪೀಠ’ ದ ಸ್ಠಾಪನೆ ೧೯೮೬ ವೈಶಾಖ ಶುದ್ಧ ಪಂಚಮಿಯಂದು ಪರ್ಯಾಯ ಪೀಠಾರೂಢರಾದ ಶ್ರೀಪಾದರು ಪ್ರಯಾಗದಲ್ಲಿ ‘ಮಾಧ್ವಪೀಠ’ವನ್ನು ಸ್ಥಾಪಿಸಿ, ಗಡಚಿಂತಿ ರಾಮಾಚಾರ್ಯರಿಗೆ ಸಂನ್ಯಾಸದೀಕ್ಷೆ ನೀಡಿ, ಶ್ರೀವಿದ್ಯಾವಲ್ಲಭತೀರ್ಥರನ್ನಾಗಿ ಪರಿವರ್ತಿಸಿ, ಆಪೀಠಕ್ಕೆ ಅವರನ್ನೇ ಅಧಿಪತಿಯನ್ನಾಗಿ ನಿಯೋಜಿಸಿದ್ದರು
ಸುವರ್ಣರಥದ ಸಮರ್ಪಣೆ ೨೫ ಕೆ.ಜಿ. ಚಿನ್ನದ ೧೪ ಅಡಿ ಎತ್ತರದ ೮೫ ಲಕ್ಷ ರೂ. ಬೆಲೆಬಾಳುವ ಸುವರ್ಣರಥವನ್ನು ೧೨.೬.೮೬ ರಿಂದ ೫.೭.೮೬ ರ ಒಳಗೆ ಸಿದ್ಧಪಡಿಸಿ, ೫.೭.೮೬ ರ ಶುಭದಿನದಂದು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ
ಸರ್ವಮೂಲಪಾಠದ ಮಂಗಳ ಪರ್ಯಾಯ ಕಾಲದಲ್ಲಿ ಇಪ್ಪತ್ತಕ್ಕೂ ಅಧಿಕ ಪರವೂರಿನ ಗೃಹಸ್ಥಶಿಷ್ಯರಿಗೆ ಪರಿವಾರ ಸಹಿತವಾಗಿ ಶ್ರೀಮಠದಲ್ಲಿ ಇರಲು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು, ಆ ಜಿಜ್ಞಾಸುಗಳಿಗೂ, ಊರಿನ ಕೆಲವು ಜಿಜ್ಞಾಸುಗಳಿಗೂ ಶ್ರೀಪಾದರು ಸರ್ವಮೂಲ ಗ್ರಂಥಗಳ ಪಾಠ ನೆಡೆಸಿದ್ದು ಅದರ ಮಂಗಲೋತ್ಸವ ೧೦.೧.೮೭ ರಂದು ಜರಗಿತ್ತು
ಶ್ರೀವಿಷ್ಣುಸಹಸ್ರನಾಮ ಪುಸ್ತಕಗಳ ಪ್ರಕಾಶನ ನಾಲ್ಕು ಬೃಹತ್ ಸಂಪುಟಗಳಲ್ಲಿ ವಿಷ್ಣುಸಹಸ್ರನಾಮ ಪುಸ್ತಕಗಳ ಪ್ರಕಟಣೆ (೧೦.೧.೮೮ ರಿಂದ ೧೦.೧೧.೯೨ರ ವರೆಗೆ)
೭೫ನೇ ವರ್ಷದ ಜನ್ಮದಿನಾಚರಣೆ ೨೮.೮.೮೮ ರಂದು ಬೆಂಗಳೂರಿನಲ್ಲಿ ಹತ್ತುದಿನಗಳ ಕಾಲ ಶ್ರೀಪಾದರ ೭೫ ನೇ ವರ್ಷದ ಜನ್ಮದಿನೋತ್ಸವದ ವೈಭವದ ಆಚರಣೆ
ಬದರಿಯಲ್ಲಿ ಶ್ರೀಮಧ್ವಾಚಾರ್ಯರ ಪ್ರತಿಷ್ಠೆ ಶ್ರೀಮಧ್ವರ ೭೫೦ ನೆ ಜಯಂತೀ ಪ್ರಯುಕ್ತ ಶ್ರೀವಿದ್ಯೇಶತೀರ್ಥರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಡು ಬದರಿಯಲ್ಲಿ ೧೦.೧೦.೮೯ ರಂದು ಶ್ರೀಮದ್ವರ ಪ್ರತೀಕದ ಪ್ರತಿಷ್ಠಾಪನೆ ಶ್ರೀಪಾದರಿಂದನೆಡೆಯಿತು
ಉಡಪಿ ಶ್ರೀಕೃಷ್ಣನಿಗೆ ವಜ್ರಕಿರೀಟದ ಸಮರ್ಪಣೆ ೩೦೦೦ ವಜ್ರಮಣಿಗಳನ್ನು, ಎರಡು ನಾಯಕಮಣಿಗಳನ್ನೂ ಒಳಗೊಂಡಿದ್ದು, ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಜ್ರದ ಕಿರೀಟ ೧೧.೧೧.೮೯ ರಂದು ಉಡುಪಿ ಶ್ರೀಕೃಷ್ಣನಿಗೆ ಶ್ರೀಪಾದರಿಂದ ಸಮರ್ಪಿಸಲಾಯಿತು
ಪಲಿಮಾರಿನಲ್ಲಿ ‘ಯೋಗದೀಪಿಕಾ’ ಸಂಸ್ಠಯ ಸ್ಠಾಪನೆ ೧೯೯೦ ರಲ್ಲಿ ಪಲಿಮಾರಿನಲ್ಲಿ ‘ಯೋಗದೀಪಿಕಾ’ ಶಿಕ್ಷಣ ಸಂಸ್ಥೆಯನ್ನು ಶ್ರೀಪಾದರು ಸ್ಥಾಪಿಸಿದರು
ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಬಿಡುಗಡೆ ಚಳುವಳಿಯಲ್ಲಿ ಪಾಲ್ಗೊಂಡಿದ್ದು ೨೭.೧೦.೯೦ ರಿಂದ ೨೩.೧೧.೯೦ ರ ವರೆಗೆ ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಬಿಡುಗಡೆಯ ಚಳುವಳಿಯಲ್ಲಿ ಪಾಲ್ಗೊಂಡು ಶ್ರೀವಿಶ್ವೇಶತೀರ್ಥರ ಜೊತೆಯಲ್ಲಿ ಬಂಧನಕ್ಕೊಳಗಾಗಿದ್ದರು
ಶ್ರೀಮುಖ್ಯಪ್ರಾಣ ಪಂಚಾಂಗವನ್ನು ಹೊರಡಿಸಲು ಪ್ರೇರಣೆ ೧೯೯೩ ರಲ್ಲಿ ಶ್ರೀಸುಗುಣೇಂದ್ರತೀರ್ಥರ ಮೂಲಕ ದೃಗ್ಗಣಿತಾವಲಂಬಿ ಶ್ರೀಮುಖ್ಯಪ್ರಾಣ ಪಂಚಾಂಗ ಹೊರಡಲು ಪ್ರೇರಣೆ
ಪೂರ್ಣಪ್ರಜ್ಞ ವಿದ್ಯಾಪಠದಲ್ಲಿ ಸಂಶೋಧನಾಕೇಂದ್ರದ ಉದ್ಘಾಟನೆ ೧೪.೯.೯೪ ರಂದು ಬೆಂಗಳೂರಿನ ಪೂರ್ಣಪ್ರಜ್ಞವಿದ್ಯಾಪೀಠದಲ್ಲಿ ಶ್ರೀವಿಶ್ವೇಶತೀರ್ಥರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಶ್ರೀಪಾದರು ಪೂರ್ಣಪ್ರಜ್ಞ ಸಂಶೋಧನಾ ಮಂದಿರವನ್ನುಉದ್ಘಾಟಿಸಿದರು
ಶ್ರೀರಂಗದಲ್ಲಿ ಸಹಸ್ರಚಂದ್ರದರ್ಶನ ಸಮಾರಂಭ ೧೯೯೪ ಅಕ್ಟೋಬರ್ ೧೩,೧೪ರಂದು ಶ್ರೀರಂಗಕ್ಷೇತ್ರದಲ್ಲಿ ಶ್ರೀಗಳವರ ಸಹಸ್ರಚಂದ್ರದರ್ಶನ ಸಮಾರಂಭ ನಡೆದಿದ್ದು, ಅದರ ಅಂಗವಾಗಿ ತುಲಾಭಾರ ಸುವರ್ಣಾಭಿಷೇಕ ನಡೆದಿತ್ತು
ಘಟಿಕಾಚಲದಲ್ಲಿ ಸಭಾಭವನ ಮತ್ತು ಅತಿಥಿಗೃಹಗಳ ನಿರ್ಮಾಣ ತಮ್ಮ ಆಶ್ರಮ ಗುರುಗಳಾದ ಶ್ರೀವಿಬುಧಪ್ರಿಯರ ಸ್ಮರಣಾರ್ಥ ೧೨ ಲಕ್ಷ ರೂ. ವೆಚ್ಚದ ಸಭಾಭವನ ಮತ್ತು ಅತಿಥಿಗೃಹಗಳ ನಿರ್ಮಾಣವನ್ನು ಘಟಿಕಾಚಲದಲ್ಲಿ ಮಾಡಿದರು
ಗೊಕರ್ಣ ಪರ್ತಗಾಳಿ ಮಠಾದೀಶರ ಸುಧಾಮಂಗಲೋತ್ಸವ ಅಧ್ಯಕ್ಷತೆ ೧೯೯೮ರಲ್ಲಿ ಉಡುಪಿ ಕಲ್ಯಾಣಪುರದ ಶ್ರೀ ವೆಂಕಟರಮಣದೇವಳದಲ್ಲಿ ನಡೆದ ಶ್ರೀಗೊಕರ್ಣ ಪರ್ತಗಾಳಿ ಮಠಾದೀಶರಾದ ಶ್ರೀವಿದ್ಯಾಧಿರಾಜತೀರ್ಥರ ಸುಧಾಮಂಗಲೋತ್ಸವ ಅಧ್ಯಕ್ಷತೆಶ್ರೀಪಾದರದು
ಉಡುಪಿಯಲ್ಲಿ ತತ್ವಸಂಶೋಧನ ಸಂಸತ್ತಿನ ಸ್ಠಾಪನೆ ಉಡುಪಿಯ ಪಲಿಮಾರು ಮಠದಲ್ಲಿ ‘ತತ್ವಸಂಶೋಧನ ಸಂಸತ್’ ಸಂಶೋಧನಾ ಕೇಂದ್ರದ ಸ್ಠಾಪನೆ ಶ್ರೀಪಾದರಿಂದ
ಹರದ್ವಾರದಲ್ಲಿ ಚಾತುರ್ಮಾಸ್ಯವ್ರತ ೧೯೯೯ರಲ್ಲಿ ಚಾತುರ್ಮಾಸ್ಯವ್ರತವನ್ನು ಹರದ್ವಾರದಲ್ಲಿ ನಡೆಸಿದ್ದು, ಆಐವತ್ತನಾಲ್ಕು ದಿನಗಳಲ್ಲೂ ಪ್ರತಿನಿತ್ಯ ಗಂಗಾಸ್ನಾನ ಉಪನಿಷತ್ ಪಾಠ ಮುಂತಾದ ಸ್ಧನೆಗಳನ್ನು ನಡೆಸಿದ್ದರು
ಪೀಠಾರೋಹಣದ ಅಮೃತೋತ್ಸವ ಉಡುಪಿಕೃಷ್ಣ, ಮುಖ್ಯಪ್ರಾಣದ ಸನ್ನಿಧಾನದಲ್ಲಿ ೧೫.೪.೨೦೦೦ ಮತ್ತು ೧೬.೪.೨೦೦೦ ಈ ದಿನಗಳಲ್ಲಿ ಶಿಷ್ಯರು, ಅಭಿಮಾನಿಗಳು ಸೇರಿ ಶ್ರೀಪಾದರ ಪೀಠಾರೋಹಣ ಅಮೃತೋತ್ಸವವನ್ನು ಆಚರಿಸಿದರು
ತಾಪಸ ಹಾಗೂ ನಧ್ವಸಿದ್ಧಾಂತದ ನವರತ್ನಗಳು ‘ತಾಪಸ’ ಎಂಬ ಶ್ರೀಪಾದರಿಗೆ ಸಮರ್ಪಿತವಾದ ಅಭಿವಂದನಾಗ್ರಂಥ ಅವರ ವ್ಯಕ್ತಿತ್ವವನ್ನು ಸಾಧನೆಗಳನ್ನು, ಚಿಂತನೆಗಳನ್ನು ತಿಳಿಸುತ್ತಿದ್ದರೆ ‘ಮಧ್ವಸಿದ್ಧಾಂತದ ನವರತ್ನಗಳು ‘ ಎಂಬ ಧ್ವನಿಸುರಳಿ ಶ್ರೀಮಧ್ವಸಿದ್ಧಾಂತದ ಹರಿಸರ್ವೋತ್ತಮತ್ವವೇ ಮುತಾದ ಒಭತ್ತು ಪ್ರಮುಖ ತತ್ವಗಳ ಕುರಿತು ಶ್ರೀಪಾದರ ಚಿಂತನೆಯನ್ನು ಅವರ ಮಾತಿನಲ್ಲೇಯೇ ಘೋಷಿಸುತ್ತಿದೆ
ಮಹಾಪ್ರಸ್ಥಾನ ೨೦೦೦ ಇಸವಿಯ ಮೇ ೧೪ ರ ಏಕಾದಶಿಯಂದು ಹಿಂದಿನ ಐದು ದಿನಗಳಲ್ಲಿ ಹೇಗೋ ಹಾಗೆಯೇ ತೀರ್ಥ ಮಾತ್ರ ಸ್ವೀಕರಿಸಿ, ಬೆಳಗ್ಗಿನಿಂದ ಬೇರೆಬೇರೆ ಮಂತ್ರಗಳನ್ನು ಬಾಯಲ್ಲಿ ಪಠಿಸುತ್ತಾ, ಶ್ರೀರಾಮಮಂತ್ರದ ಪಠನೆಯೊಂದಿಗೆ ರಾತ್ರಿ ೭.೨೫ಕ್ಕೆ ಮಹಾ ಪ್ರಸ್ಥಾನ ಕೈಗೊಂಡು ಶ್ರೀಕೃಷ್ಣನ ಪಾದಾರವಿಂದಕ್ಕೆ ಸೇರಿದರು

Sri Vyasarajara

Sri Vyasarajara

Vysarajaru 1

ಸಾಸಿರಜಿಹ್ವೆಯುಳ್ಳ ಶೇಷನೇ ಕೊಂಡಾಡಬೇಕು ವ್ಯಾಸರಾಯರ ಸನ್ಯಾಸದಿರವ ಎಂದು ಗುರುಗಳಾದ ಶ್ರೀಪಾದರಾಜರಿಂದ, ಆನಂದತೀರ್ಥ ಹೃದಯಾಂಬುಜ ಮತ್ತಭೃಂಗ ಎಂದು ಶಿಷ್ಯರಾದ ವಿಜಯೀಂದ್ರರಿಂದ, ಈಸುಮುನಿಗಳಿದ್ದೇನು ಮಾಡಿದರು ವ್ಯಾಸಮುನಿ ಮಧ್ವಮತವನುದ್ಧರಿಸಿದ ಎಂದು ಶಿಷ್ಯರಾದ ಪುರಂದರದಾಸರಿಂದ ಮಾನಿತರಾದ ಮಹಾನುಭಾವರು ಶ್ರೀವ್ಯಾಸರಾಜರು. ಮಧ್ವಮತದ ಮುನಿತ್ರಯರು ಎಂದು ಶ್ರೀ ಮಧ್ಭಭಗವತ್ಪಾದರ, ಶ್ರೀಟೀಕಾಕೃತ್ಪಾದರ ಜೊತೆಯಲ್ಲಿ ಗೌರವಕ್ಕೆ ಭಾಜನರಾದ ಮುನಿಪುಂಗವರು.

ಕನ್ನಡ ಬಾಷೆಗೆ ಸಂಸ್ಕೃತ ಸಮಪೀಠವಿತ್ತ ಮಹಾನುಭಾವರು, ಶ್ರೀವಾದಿರಾಜ, ಶ್ರೀವಿಜಯೀಂದ್ರ, ಶ್ರೀಪುರಂದರ, ಶ್ರೀಕನಕದಾಸರಂತಹ ಮಹಾನುಭಾವರಿಗೆ ಗುರುವಾದ ಯತಿವರೇಣ್ಯರು. ತತ್ತ್ವವಾದ ನರಸಿಂಹನ ತ್ರಿನಯನಗಳಂತಿರುವ ಚಂದ್ರಿಕಾದಿ ವ್ಯಾಸತ್ರಯಗಳನ್ನು ರಚಿಸಿದ ಶ್ರೀವ್ಯಾಸತೀರ್ಥರು .

Introduction:
It would not be considered as an exaggeration if it is stated that Vyasaraja (1447-1539 AD) has made the strongest imprint of his towering personality on the Madhva School in comparison to others. One is reminded of the famous Saint- Composer-Musician Purandaradasa’s statement in Kannada – “Eesu munigaliddenu maadidaru, (relative comparison, rather than a negative opinion is intended in the Kannada language here) Vyasamuni Madhvamathavannuddharisida” – What could so many of the ascetics really do – it was Vyasa Muni who raised the Madhva (Tatvavada) Sampradaya into hitherto unknown heights. All the scholars accept without question his inclusion in the Munithraya (Three great Munis) of Tatvavada, in the exalted company of Acharya Madhva and Sri Jayatirtha (also known by his synonym Teekacharya).
There are two authentic sources of his life history – Vyasayogicharitha of Somanatha Kavi and the biography by Srinivasa Tirtha, his disciple, both of whom were his younger contemporaries. Somanatha saw Sri Vyasaraja, when he was already old (perhaps past 70-75 years), while the latter would be a generational age less – say 25 years. There are also corroborating statements made by Purandaradasa, his famous beloved contemporary disciple, Vijayindra, the renowned ascetic (who established the Matha, since well known as Raghavendra Matha) who has composed a Stotra which contains many hints about Sri Vyasaraja’s achievements, and specific entries in the diaries of foreign visitors like Nuniz and Paes, who have commented on the state of the Vijayanagara Empire in its Heyday under Krishnadevaraya. There are some discrepancies in the names of the parents and accounts of the early childhood in the Life histories – which are not very important to the assessment of the great contribution of Sri Vyasaraja to Tatvavada. Samantha’s accounts appear to be based on Hearsay of events in the remote past, while the more traditional beliefs are well recorded else where. Hence, the following account may be considered as the one generally accepted. This account is also given in Kannada language by Sri Belur Keshavadasa, who composed the very popular Karnataka Bhakta Vijaya in 1932, which is reprinted several times since. We also have the Srimadvyasayatheeshacharitha stotra composed by Sri Vidyaratnakara Tirtha of the Sosale Vyasaraja Matha lineage (1903 – 1915 AD), who has painstakingly fixed the sequence and time schedule of most important events of Sri Vyasaraja’s life.
Vyasaraja, known as Yathiraja before his ordination as an ascetic, was born to an elderly couple – Ramacharya and Seethamma of Bannur village in South of Mysore, with the blessings of Shri Brahmanyatirtha, a great scholar ascetic in the lineage of Shri Rajendra Tirtha, the first ordained ascetic disciple of Shri Vidyadhiraja, and the direct disciple of Shri Jayatirtha. Shri Brahmanya Tirtha is reported to have taken upon himself, the complete responsibility of bringing up and educating the child genius in Shastras. He was given his ordination as a Dvija (Upanayana) at the age of 5 and was ordained as an ascetic at an early age of 7 and given the appropriate name Vyasaraja. His Guru sent him to Shri Sripadaraja at Mulbagal for the traditional detailed study of the scriptures for a full twelve years. He defeated a well known visiting scholar Pakshadhara Misra, who was an erudite disciple of the famous Gangesha Upadhyaya, the great Tharkika scholar. He had to take full charge of the Peetha of his Guru at an early age of 20 years (1467 AD). Almost immediately he proceeded on a Pilgrimage tour to all important centers of learning, where he vanquished various scholars who challenged him in debates. He is also reported to have spent many years in Kanci, where he acquired his deep erudition in the rival schools of Advaita and Vishishtadvaita, which he has put into masterly use in his classic compositions Tatparya Chandrika, Nyayaamrutha and Tharkathandava. During his stay in Kanci, there was an attempt by his jealous opponents to poison him. With the grace of God, this attempt failed, though Sri Vyasaraja partook of the poisoned food, which had already been offered by him as Naivedya to God. Vyasaraja had a very long innings of control of his Matha from 1467, (when his Guru – Brahmanya tirtha had departed from this world) – for a period of 72 years. He lived in Chandragiri during the period starting from 1486, to worship Lord Srinivasa at Tirupati, till 1498, for 12 years, at the request of the King Narasimha, Sri Vyasaraja was Rajguru to the following emperors of Vijayanagar – Sangama dynasty ruling from Chandragiri – Narasimha, Thammaraya, and from Hampi – Saluva Narasimha I and II, Narasa Nayaka, Thuluva Narasimha, Krishnadevaraya, Achyuthadevaraya – for 54 years (1485 – 1539), out of which Krishnadevaraya, the most powerful, famous and successful ruler ruled for 20 years – 1509-1529. Except for brief visits for specific purposes, like construction of Vyasa samudra tank, installation of Mukhya Prana Idols etc., he lived in Hampi/Vijayanagara most of this time.
Before Vyasaraja’s first visit to Chandragiri, Virupaksha, the king in Vijayanagar was a devotee of the Srivaishnava School who had abandoned the original leanings to Shaiva traditions of the founders of the empire. The Srivaishnava priests of Tirupati temple were all powerful in consequence. Narasimha, the King of Chandragiri, which was earlier a vassal state of Vijayanagara empire proclaimed his independence and eventually took over the empire itself, ruling it from his own capital at Chandragiri. As Narasimha was an ardent devotee of Lord Venkatesha, he did not tolerate the misdeeds of the priests who were using the Lord’s jewels, ornaments and possessions for their personal ends and in a fit of anger got all of them put to death. He requested Sripadaraja of Mulabagilu to come to his aid and arrange for the proper worship at the Temple. Sripadaraja, who was of advanced years at the time, sent Sri Vyasatirtha to Chandragiri instead? Not only did Sri Vyasatirtha adorn the position of Rajaguru of Chandragiri, but accepted the responsibility of regular worship of Lord Venkatesha in Tirupathi personally amongst his other arduous duties. It is believed that at this time that he used to climb the Tirupathi hills on his knees to avoid touching the sacred hills with his feet – leaving every Thursday from Chandragiri and returning on Sunday. The Puja system was changed from Vaikhanasa to the Pancharathra system and completely systematized in such a manner, as endures today. The place which he used to sit for Ahnika on the north of Swami Pushkarini is still known as Vyasaraja Mantapa, while his own Matha was housed adjacent. He also got installed an Idol of Srinivasa, called Vimana Srinivasa on the Gopuram, which is gilt and is to be seen in lieu of the main Idol – due to rush of people. Eventually, after 12 years, he convinced the king that the duties should be handed over to a scion of the original priest’s family, who was still a boy at that time, whose Upanayana had been performed, thus demonstrating not only his own broad vision and tolerance to rival schools, but also his own personal renunciation from a position of wealth and influence.. Later when the empire was again administered by Narasa Nayaka from Vijayanagara, he shifted his residence to Hampi at the latter’s request.
There are many incidents in his eventful life, which show this extraordinary personality, which can not be compressed in this brief essay. But some are mentioned below:
1. He settled the dispute between the Vaishnavas and Shaivas of Srirangam about the land to be owned by each around their temples of Sri Ranganatha and Jambukeswara, by defining the boundaries of the former, by the distance he could cover with his breath held from the premises of the Vaishnava temple. He covered 6 kms in this manner.
2. He established the famous Yanthroddharaka Maruthi Icon at Chakratirtha in Hampi. He is also reported to have established 732 temples where a typical Maruthi Idol carved in stone were consecrated by him.
3. He was the famous Ascetic adviser to Krishnadevaraya, the most famous emperor of Vijayanagara Empire, who finds mention in diaries of Nuniz and others. He is also reported to have received offerings of honour by foreign kings of Bijapur, Delhi and the Portuguese.
4. Vallabhacharya from Gujarath also visited him in Vijayanagara and was honoured by him.
5. He destroyed by the brilliance of his intellect and unsurpassed knowledge learned scholars like Basavabhatta, Vidyadhara etc. in debates. But none of these scholars were dishonored or physically harmed in any way. Instead, he encouraged learned men from rival schools with total impartiality with gifta and annuities.
6. He adorned the throne of Vijayanagara for a few minutes to take upon himself an adverse combination of planets, called Kuhuyoga and gave back the empire to Krishnadevaraya.
7. He encouraged and provided institutional support to the famous Dasakoota headed by Purandaradasa, whose contribution to Karnataka Music is acknowledged even today. He himself composed delightful poetry and music in Kannada.
8. There are other stories of his bringing back to life of a young child at the request of his parents, his giving as a gift, his favourite disciple Vishnu Tirtha to another Matha at the request of Sri Surendra Tirtha – who became the famous Vijayeendra, his destroying evil spirits etc.
Sri Vyasatirtha composed nine works in all, one of them Sattharkavilasa is known only by its name. The most important are the three dialectical works Nyayamrutha, ThathparyaChandrika and Tharkathandava. An appreciation of his literary personality of total objectivity and fairness to rivals in debate, avoidance of personalities, enormous scope of his scholarship, clear and incisive thinking , logic and expression, total command on all facts being presented in a systematic and orderly manner, original explanations and accurate and insightful analysis of both the source texts and commentaries there on, and full discussion on all aspects of the issues, leaving no escape to the opponent shows that it has no parallel in contemporary literature. His language is extremely terse, though appropriate and exact, needing considerable thought to appreciate the thoughts contained there in. Ably supported by subcommentaries of Sri Raghavendra Tirtha and others, they have not only answered all possible doubts and questions on Tatvavada itself, but made a formidable attack on rival schools, chiefly Advaita. Thus was born Neo-Advaita due to the efforts of Madhusudana Saraswathi and others to offer some defence against the mortal blows received from Sri Vyasatirtha to their doctrines. Truly Vyasa Tirtha was a complex personality who was a scholar par excellance, a Statesman, under whose able guidance Vijayanagara empire achieved unprecedented prosperity and glory, a social reformer who encouraged the Dasakoota and the Bhakthi movement in Karnataka to reach the mass of the people of all subcastes and sects, a benefactor to the poor and needy and a great devotee of the Lord. His qualities are described very well in the Shloka: “Arthikalpitha kalpoyam Prathyarthigajakesari vyasatritha gururbhuyath asmadishtarthasiddhaye” Fort those who come to him as supplicants, he is the Desire-tree granting all desires, he is like the lion who destroys elephants for his dialectical opponents. May the great teacher, Vyasa Tirtha be our guide and protector, to grant all of our desires!.

Vysarajaru 2

ಅರ್ಥಿಕಲ್ಪಿತ ಕಲ್ಪೋಽಯಂ ಪ್ರತ್ಯರ್ಥಿ ಗಜಕೇಸರೀ |
ವ್ಯಾಸತೀರ್ಥ ಗುರುರ್ಭೂಯಾತ್ ಅಸ್ಮದಿಷ್ಥಾರ್ಥ ಸಿದ್ದಯೇ |

SARVAM KRISHNAR PANAMASTHU